ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ದೊಡ್ಡಬಳ್ಳಾಪುರ|ಪತಿಯ ಕುಟುಂಬದವರ ಕಿರುಕುಳ: ವಿಡಿಯೊ ಮಾಡಿಟ್ಟು ಗೃಹಿಣಿ ಆತ್ಮಹತ್ಯೆ

Dowry Harassment Case: ದೊಡ್ಡಬಳ್ಳಾಪುರದ ಸೋತೇನಹಳ್ಳಿಯ ಪುಷ್ಪಾ (28) ಪತಿಯ ಕುಟುಂಬದ ಕಿರುಕುಳದಿಂದ ನೊಂದಾಗಿ ವಿಡಿಯೊ ಮಾಡಿ ಪಿಕ್ ಅಪ್ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2025, 18:48 IST
ದೊಡ್ಡಬಳ್ಳಾಪುರ|ಪತಿಯ ಕುಟುಂಬದವರ ಕಿರುಕುಳ: ವಿಡಿಯೊ ಮಾಡಿಟ್ಟು ಗೃಹಿಣಿ ಆತ್ಮಹತ್ಯೆ

ನವೆಂಬರ್‌, ಡಿಸೆಂಬರ್‌ ವೇಳೆಗೆ ಸರ್ಕಾರ ಪತನ: ವಿರೋಧ ಪಕ್ಷದ ನಾಯಕ ಆರ್. ಅಶೋಕ

Political Crisis Karnataka: ಕಾಂಗ್ರೆಸ್‌ನ ಒಳಜಗಳ ತೀವ್ರಗೊಂಡಿದ್ದು, ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಸರ್ಕಾರ ಪತನವಾಗಲಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಹಾಸನದಲ್ಲಿ ಭವಿಷ್ಯವಾಣಿ ಮಾಡಿದ್ದಾರೆ.
Last Updated 20 ಅಕ್ಟೋಬರ್ 2025, 18:47 IST
ನವೆಂಬರ್‌, ಡಿಸೆಂಬರ್‌ ವೇಳೆಗೆ ಸರ್ಕಾರ ಪತನ: ವಿರೋಧ ಪಕ್ಷದ ನಾಯಕ ಆರ್. ಅಶೋಕ

ಪುತ್ತೂರು |ಸಿಎಂ ಪಾಲ್ಗೊಂಡಿದ್ದ ‘ಜನಮನ’ದಲ್ಲಿ ನೂಕುನುಗ್ಗಲು: 11 ಮಂದಿ ಅಸ್ವಸ್ಥ

ಪುತ್ತೂರಿನಲ್ಲಿ ಮುಖ್ಯಮಂತ್ರಿ ಪಾಲ್ಗೊಂಡಿದ್ದ ಕಾರ್ಯಕ್ರಮ; ನೀರು ಒಯ್ಯಲು ಪೊಲೀಸರಿಂದ ನಿರ್ಬಂಧ
Last Updated 20 ಅಕ್ಟೋಬರ್ 2025, 18:21 IST
ಪುತ್ತೂರು |ಸಿಎಂ ಪಾಲ್ಗೊಂಡಿದ್ದ ‘ಜನಮನ’ದಲ್ಲಿ ನೂಕುನುಗ್ಗಲು: 11 ಮಂದಿ ಅಸ್ವಸ್ಥ

ಬೆಂಗಳೂರು: ಬಯೋಗ್ಯಾಸ್‌ ಘಟಕಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

Biowaste Management: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೋರಮಂಗಲದ ಹಸಿರು ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಭೇಟಿ ನೀಡಿ, ಸಂಗ್ರಹ, ಶೇಖರಣೆ ಮತ್ತು ಕಂಪ್ರೆಸ್ಡ್‌ ಬಯೋಗ್ಯಾಸ್‌ ಉತ್ಪಾದನಾ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಿದರು.
Last Updated 20 ಅಕ್ಟೋಬರ್ 2025, 17:58 IST
ಬೆಂಗಳೂರು: ಬಯೋಗ್ಯಾಸ್‌ ಘಟಕಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

ದಲಿತ ಸಾಹಿತಿಯೆಂಬ ‘ಕ್ರೆಡಿಟ್’ ಅಗತ್ಯವಿಲ್ಲ: ಎಲ್. ಹನುಮಂತಯ್ಯ

Dalit Literary Discourse: ‘ಸಾಹಿತಿಯೆಂಬ ಹೆಮ್ಮೆ ಸಾಕು, ದಲಿತ ಸಾಹಿತಿಯೆಂಬ ಲೇಬಲ್ ಅಗತ್ಯವಿಲ್ಲ’ ಎಂದು ಎಲ್. ಹನುಮಂತಯ್ಯ ಅಭಿಪ್ರಾಯಪಟ್ಟರು. ಅವರು ಒಳಮೀಸಲಾತಿ ಕುರಿತು ಸಮಗ್ರ ಚಿಂತನೆ ಹಂಚಿಕೊಂಡರು.
Last Updated 20 ಅಕ್ಟೋಬರ್ 2025, 17:53 IST
ದಲಿತ ಸಾಹಿತಿಯೆಂಬ ‘ಕ್ರೆಡಿಟ್’ ಅಗತ್ಯವಿಲ್ಲ: ಎಲ್. ಹನುಮಂತಯ್ಯ

ಮಕ್ಕಳಲ್ಲಿನ ಸೃಜನಶೀಲತೆಗೆ ಮೊಬೈಲ್ ಅಡ್ಡಿ: ಕೆ.ವಿ.ಪ್ರಭಾಕರ್ ಅಭಿಮತ

Creativity in Children: ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ‘ಮಕ್ಕಳ ಸೃಜನಶೀಲತೆಯ ಚಿಗುರಾಟಿಗೆ ಮೊಬೈಲ್ ಅಡ್ಡಿಯಾಗುತ್ತಿದೆ, ದೈಹಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು’ ಎಂದು ಅಭಿಪ್ರಾಯಪಟ್ಟರು.
Last Updated 20 ಅಕ್ಟೋಬರ್ 2025, 17:53 IST
ಮಕ್ಕಳಲ್ಲಿನ ಸೃಜನಶೀಲತೆಗೆ ಮೊಬೈಲ್ ಅಡ್ಡಿ: ಕೆ.ವಿ.ಪ್ರಭಾಕರ್ ಅಭಿಮತ

ಬೆಂಗಳೂರು: ಡಿ.9ರಿಂದ ಸೂಪರ್ ಕಂಪ್ಯೂಟಿಂಗ್ ಸಮಾವೇಶ

Indian Supercomputers: ಡಿಸೆಂಬರ್ 9ರಿಂದ 13ರವರೆಗೆ ಮಣಿಪಾಲ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಯುವ ಸೂಪರ್ ಕಂಪ್ಯೂಟಿಂಗ್ ಇಂಡಿಯಾ ಸಮಾವೇಶದಲ್ಲಿ ದೇಶ-ವಿದೇಶದ ತಜ್ಞರು, ಸಂಶೋಧಕರು ಭಾಗವಹಿಸಲಿದ್ದಾರೆ ಎಂದು ಸಿ–ಡಾಕ್ ಘೋಷಿಸಿದೆ.
Last Updated 20 ಅಕ್ಟೋಬರ್ 2025, 17:49 IST
ಬೆಂಗಳೂರು: ಡಿ.9ರಿಂದ ಸೂಪರ್ ಕಂಪ್ಯೂಟಿಂಗ್ ಸಮಾವೇಶ
ADVERTISEMENT

ಕೆ.ಆರ್.ಪುರ: ಚಿಕ್ಕದೇವಸಂದ್ರದಲ್ಲಿ ದೀಪೋತ್ಸವ

KR PURAM ದೀಪಾವಳಿ ಹಬ್ಬದ ಪ್ರಯುಕ್ತ ಚಿಕ್ಕದೇವಸಂದ್ರ ಗ್ರಾಮದ ಶ್ರೀದೊಡ್ಡಮ್ಮದೇವಿ ದೇವಸ್ಥಾನದ ಆವರಣದಲ್ಲಿ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Last Updated 20 ಅಕ್ಟೋಬರ್ 2025, 16:21 IST
ಕೆ.ಆರ್.ಪುರ: ಚಿಕ್ಕದೇವಸಂದ್ರದಲ್ಲಿ ದೀಪೋತ್ಸವ

ವೇತನ, ಭತ್ಯೆ ನೀಡಿಲ್ಲ ಎಂದು ಓಲಾ ಉದ್ಯೋಗಿ ಆತ್ಮಹತ್ಯೆ: ಕಂಪನಿ ಸಿಇಒ ವಿರುದ್ಧ FIR

28 ಪುಟಗಳ ಮರಣಪತ್ರ ಬರೆದಿಟ್ಟ ಸಿಬ್ಬಂದಿ
Last Updated 20 ಅಕ್ಟೋಬರ್ 2025, 15:54 IST
ವೇತನ, ಭತ್ಯೆ ನೀಡಿಲ್ಲ ಎಂದು ಓಲಾ ಉದ್ಯೋಗಿ ಆತ್ಮಹತ್ಯೆ: ಕಂಪನಿ ಸಿಇಒ ವಿರುದ್ಧ FIR

ಹೆಣ್ಣೂರಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ರೌಡಿಗಳ ಪುಂಡಾಟ: ಮೂವರ ಬಂಧನ

ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Last Updated 20 ಅಕ್ಟೋಬರ್ 2025, 15:52 IST
ಹೆಣ್ಣೂರಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ರೌಡಿಗಳ ಪುಂಡಾಟ: ಮೂವರ ಬಂಧನ
ADVERTISEMENT
ADVERTISEMENT
ADVERTISEMENT