ಶನಿವಾರ, 20 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೇಲಿಮಲ್ಲೂರು ವಿಎಸ್‍ಎಸ್‍ಎನ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Milk Cooperative Society: ಹೊನ್ನಾಳಿ: ತಾಲ್ಲೂಕಿನ ಬೇಲಿಮಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಕೆ. ರೇವಣಪ್ಪ, ಉಪಾಧ್ಯಕ್ಷರಾಗಿ ಹೊನ್ನಮ್ಮ ಅವಿರೋಧವಾಗಿ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು.
Last Updated 20 ಡಿಸೆಂಬರ್ 2025, 6:44 IST
ಬೇಲಿಮಲ್ಲೂರು ವಿಎಸ್‍ಎಸ್‍ಎನ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಹರಿಹರ ತಂಡಕ್ಕೆ ರನ್ನರ್ ಅಪ್ ಟ್ರೋಫಿ: ರಾಷ್ಟ್ರಮಟ್ಟಕ್ಕೆ ಆಯ್ಕೆ

ರಾಜ್ಯ ಮಟ್ಟದ ಸ್ಕ್ವಾಯ್ ಚಾಂಪಿಯನ್‌ಶಿಪ್
Last Updated 20 ಡಿಸೆಂಬರ್ 2025, 6:41 IST
ಹರಿಹರ ತಂಡಕ್ಕೆ ರನ್ನರ್ ಅಪ್ ಟ್ರೋಫಿ: ರಾಷ್ಟ್ರಮಟ್ಟಕ್ಕೆ ಆಯ್ಕೆ

ನ್ಯಾಮತಿ: ವಿವಿಧ ಗ್ರಾ.ಪಂ, ಆಸ್ಪತ್ರೆಗೆ ಸಿಇಒ ಭೇಟಿ

ನ್ಯಾಮತಿ ತಾಲ್ಲೂಕಿನ ವಿವಿಧ ಗ್ರಾ.ಪಂ. ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ
Last Updated 20 ಡಿಸೆಂಬರ್ 2025, 6:40 IST
ನ್ಯಾಮತಿ: ವಿವಿಧ ಗ್ರಾ.ಪಂ, ಆಸ್ಪತ್ರೆಗೆ ಸಿಇಒ ಭೇಟಿ

ಹರಿಹರ: ದೀಟೂರಿನಲ್ಲಿ ಸಂಭ್ರಮದ ಮಹೇಶ್ವರ ಜಾತ್ರೆ

Maheshwara Swamy Festival: ಹರಿಹರ: ತಾಲ್ಲೂಕಿನ ದೀಟೂರು ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆದ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಸಡಗರ, ಶ್ರದ್ಧಾಭಕ್ತಿಯಿಂದ ನೇರವೇರಿತು. ಬುಧವಾರ ರಾತ್ರಿ ಸ್ವಾಮಿಯ ಕಾರ್ತಿಕ ಮಹೋತ್ಸವದಿಂದ ಆರಂಭವಾದ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
Last Updated 20 ಡಿಸೆಂಬರ್ 2025, 6:38 IST
ಹರಿಹರ: ದೀಟೂರಿನಲ್ಲಿ ಸಂಭ್ರಮದ ಮಹೇಶ್ವರ ಜಾತ್ರೆ

173 ಕಳವು ಪ್ರಕರಣಗಳನ್ನು ಭೇದಿಸಿದ ಪೊಲೀಸರು:₹20 ಕೋಟಿ ಮೌಲ್ಯದ ಸ್ವತ್ತು ಹಸ್ತಾಂತರ

ಜಿಲ್ಲೆಯ 173 ಪ್ರಕರಣಗಳನ್ನು ಭೇದಿಸಿದ ಪೊಲೀಸರು, ಮರಳಿ ಸಿಕ್ಕ ಚಿನ್ನಾಭರಣ, ವಾಹನ
Last Updated 20 ಡಿಸೆಂಬರ್ 2025, 6:37 IST
173 ಕಳವು ಪ್ರಕರಣಗಳನ್ನು ಭೇದಿಸಿದ ಪೊಲೀಸರು:₹20 ಕೋಟಿ ಮೌಲ್ಯದ ಸ್ವತ್ತು ಹಸ್ತಾಂತರ

ಎಳ್ಳ ಅಮವಾಸ್ಯೆ: ಜಮೀನುಗಳಲ್ಲಿ ವಿಶೇಷ ಪೂಜೆ

Farmers Festival: ಸಿರವಾರ: ರೈತರ ಸಂಭ್ರಮದ ಹಬ್ಬವಾದ ಎಳ್ಳ ಅಮವಾಸ್ಯೆ ಅಂಗವಾಗಿ ರೈತರು ಮತ್ತು ರೈತ ಕುಟುಂಬದವರು ಜಮೀನುಗಳಿಲ್ಲಿ ಚರಗ ಚೆಲ್ಲಿ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
Last Updated 20 ಡಿಸೆಂಬರ್ 2025, 6:34 IST
ಎಳ್ಳ ಅಮವಾಸ್ಯೆ: ಜಮೀನುಗಳಲ್ಲಿ ವಿಶೇಷ ಪೂಜೆ

ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಬಿಸಿಲೂರು ಸಜ್ಜು

ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಸಾಹಿತಿಗಳು, ಕವಿಗಳು
Last Updated 20 ಡಿಸೆಂಬರ್ 2025, 6:32 IST
ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಬಿಸಿಲೂರು ಸಜ್ಜು
ADVERTISEMENT

ಅಗ್ನಿದುರಂತ: ಅಪಾರ ಪ್ರಮಾಣದ ವಸ್ತುಗಳು ಹಾನಿ

Cotton Crop Fire: ತಾಲ್ಲೂಕಿನ ಬೈಲಮರ್ಚೆಡ್ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮೇವಿನ ಬಣವೆ, ಜೋಳದ ಸೊಪ್ಪೆ ಹಾಗೂ ಹತ್ತಿಯ ರಾಶಿ ಸುಟ್ಟು, ಅಪಾರ ಪ್ರಮಾಣದ ವಸ್ತುಗಳು ಶುಕ್ರವಾರ ಹಾನಿಯಾಗಿದೆ.
Last Updated 20 ಡಿಸೆಂಬರ್ 2025, 6:31 IST
ಅಗ್ನಿದುರಂತ: ಅಪಾರ ಪ್ರಮಾಣದ ವಸ್ತುಗಳು ಹಾನಿ

ರಾಯಚೂರು: ಕೃಷಿ ತಂತ್ರಜ್ಞಾನ ಸಂಗ್ರಹಾಲಯಕ್ಕೆ ಚಾಲನೆ

Agricultural Museum Raichur: ಕೃಷಿ ವಿಜ್ಞಾನ ಕೇಂದ್ರವು ಜಿಲ್ಲೆಯ ರೈತರಿಗೆ ಹೊಸ ಕೃಷಿ ತಂತ್ರಜ್ಞಾನಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಹೇಳಿದರು.
Last Updated 20 ಡಿಸೆಂಬರ್ 2025, 6:29 IST
ರಾಯಚೂರು: ಕೃಷಿ ತಂತ್ರಜ್ಞಾನ ಸಂಗ್ರಹಾಲಯಕ್ಕೆ ಚಾಲನೆ

ವಿನೋದ ಮಿಶ್ರಾರ 27ನೇ ಸ್ಮರಣೆ ದಿನಾಚರಣೆ

Vinod Mishra Memorial: ರಾಯಚೂರು: ಸಿಪಿಐಎಂಎಲ್ ಲಿಬರೇಶನ್ ಪಕ್ಷದಿಂದ ಯರಗೇರಾದಲ್ಲಿ ವಿನೋದ ಮಿಶ್ರಾ ಅವರ 27ನೇ ಸ್ಮರಣೆ ಕಾರ್ಯಕ್ರಮ ನಡೆಯಿತು. ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಮುಖಂಡ ಅಜಿಜ್ ಜಾಗೀದಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 20 ಡಿಸೆಂಬರ್ 2025, 6:28 IST
ವಿನೋದ ಮಿಶ್ರಾರ 27ನೇ ಸ್ಮರಣೆ ದಿನಾಚರಣೆ
ADVERTISEMENT
ADVERTISEMENT
ADVERTISEMENT