ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

‘ಸಖಿ’ಯರಿಲ್ಲದ ಸಾಗರನಿಗೆ ಅಂಬಾರಿ ಹೊರಿಸಲು ಹಿಂದೇಟು?

ಶಿವಮೊಗ್ಗ ದಸರಾ ಮೆರವಣಿಗೆ: ಹೆಣ್ಣಾನೆಗಳಿಗೆ ಬಾಣಂತನದ ಸುಖ
Published : 10 ಸೆಪ್ಟೆಂಬರ್ 2024, 7:04 IST
Last Updated : 10 ಸೆಪ್ಟೆಂಬರ್ 2024, 7:04 IST
ಫಾಲೋ ಮಾಡಿ
Comments
ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತು ಸಾಗಲು ಆನೆಗಳನ್ನು ಕಳುಹಿಸಿಕೊಡುವಂತೆ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೇವೆ. ಇನ್ನೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕವಿತಾ ಯೋಗಪ್ಪನವರ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ
ಈ ಬಾರಿ ದಸರಾ ಮೆರವಣಿಗೆಗೆ ಹೆಣ್ಣಾನೆಗಳು ಲಭ್ಯವಿಲ್ಲ. ಸಾಗರನಿಗೆ ಅಂಬಾರಿ ಹೊರಿಸಲು ಸಾಧ್ಯವೇ ಎಂಬುದರ ಬಗ್ಗೆ ಮಂಗಳವಾರ ಸಭೆ ನಡೆಸಿ ಚರ್ಚಿಸಿ ತೀರ್ಮಾನಿಸಲಾಗುವುದು
ಪ್ರಸನ್ನಕೃಷ್ಣ ಪಟಗಾರ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT