<p>ಅಯ್ಯಪ್ಪಸ್ವಾಮಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಅಯ್ಯಪ್ಪನ ಮಾಲಾಧಾರಿಗಳು ಶಬರಿಮಲೆಗೆ ಹೋಗುವಾಗ ತಪ್ಪದೇ ಒಂದು ಮಂತ್ರವನ್ನು ಪಠಿಸುವುದರಿಂದ ಒಳಿತಾಗುತ್ತದೆ ಎಂದ ಜ್ಯೋತಿಷಿಗಳು ತಿಳಿಸಿದ್ದಾರೆ. ಅದು ಯಾವ ಮಂತ್ರ ಎಂಬುದನ್ನು ನೋಡೋಣ. </p>.ಅಯ್ಯಪ್ಪಸ್ವಾಮಿ 18 ಮೆಟ್ಟಿಲು: ಪ್ರತಿಯೊಂದಕ್ಕೂ ಇದೆ ಒಂದೊಂದು ವಿಶೇಷತೆ.ಅಯ್ಯಪ್ಪಸ್ವಾಮಿ ಪೂಜೆ: ಪುರಾಣ ಕಥೆ, ಪೂಜೆಯ ಮಹತ್ವವೇನು? ಇಲ್ಲಿದೆ ಮಾಹಿತಿ. <ul><li><p>ಅಯ್ಯಪ್ಪಸ್ವಾಮಿಯನ್ನು ಹುಲಿಯ ಮೇಲೆ ಕುಳಿತಿರುವವನು, ವೀರಾಧಿ ವೀರನು, ರಾಜಾದಿ ರಾಜನು ಎಂದೆಲ್ಲಾ ಭಜನೆಯಲ್ಲಿ ನೆನಪಿಸಿಕೊಳ್ಳುತ್ತಾರೆ. </p></li><li><p>ಮಾಲಾಧಾರಿಗಳು ಅಯ್ಯಪ್ಪಸ್ವಾಮಿಯ ಮಾಲೆಯನ್ನು ಧರಿಸಿದ 41 ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಸ್ನಾನದ ನಂತರ ಪೂಜೆಯ ಸಮಯದಲ್ಲಿ ಭಜನೆ ಮಾಡುತ್ತಾರೆ. </p></li></ul><p><strong>ಮಂತ್ರ:</strong></p><ul><li><p><strong>"ಓಂದೃಂ ನಮಃ ಪಾರಾಯ ಗೋಪ್ರೇ ನಮಃ ಎಂಬ ಮಂತ್ರವನ್ನು ಪಠಿಸಬೇಕು. </strong>ಈ ಮೇಲಿನ ಮಂತ್ರವು ಕಷ್ಟವಾದರೆ,<strong> ‘ಸ್ವಾಮಿಯೇ ಶ್ರೀ ಶರಣಂ ಅಯ್ಯಪ್ಪ’ </strong>ಎಂದು ಕನಿಷ್ಠ 108 ಬಾರಿ ಜಪಿಸಬೇಕು.</p></li></ul><ul><li><p>ಈ ಮಂತ್ರವನ್ನು ಶ್ರದ್ಧೆಯಿಂದ ಜಪಿಸಿದರೆ, ಸುಖ, ಶಾಂತಿ ಮತ್ತು ನೆಮ್ಮದಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ. </p></li><li><p> 41 ದಿನಗಳ ಅಯ್ಯಪ್ಪನ ವ್ರತ ಮುಗಿಸಿ ಬಂದ ಬಳಿಕ ಕೆಟ್ಟ ಚಟಗಳನ್ನು ಪ್ರಾರಂಭಿಸುವುದರಿಂದ ಕೆಡುಕಾಗುತ್ತದೆ. ವ್ರತಾಚರಣೆ ಮುಗಿದ ಕನಿಷ್ಠ 21 ದಿನಗಳ ಕಾಲ ಮಧ್ಯಪಾನ, ಧೂಮಾಪಾನ ಸೇರಿದಂತೆ ಕೆಟ್ಟ ಚಟಗಳಿಂದ ದೂರ ಇರುವುದು ಉತ್ತಮ.</p></li><li><p>ಇರುಮುಡಿಯಲ್ಲಿರುವ ತುಪ್ಪ ಗಟ್ಟಿಯಾಗದೆ ದ್ರವ ರೂಪದಲಿದ್ದರೆ, ವ್ರತಾಚರಣೆಯನ್ನು ಸರಿಯಾಗಿ ನೆರವೇರಿಸಿಲ್ಲ ಎಂದು ಹೇಳಲಾಗುತ್ತದೆ.</p></li><li><p>ಆದ್ದರಿಂದ ಅಯ್ಯಪ್ಪನ ಮಾಲೆ ಧರಿಸುವವರು ಶ್ರದ್ಧೆ ಭಕ್ತಿಯಿಂದ ವ್ರತ ಆಚರಣೆ ಮಾಡಬೇಕಾಗುತ್ತದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಯ್ಯಪ್ಪಸ್ವಾಮಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಅಯ್ಯಪ್ಪನ ಮಾಲಾಧಾರಿಗಳು ಶಬರಿಮಲೆಗೆ ಹೋಗುವಾಗ ತಪ್ಪದೇ ಒಂದು ಮಂತ್ರವನ್ನು ಪಠಿಸುವುದರಿಂದ ಒಳಿತಾಗುತ್ತದೆ ಎಂದ ಜ್ಯೋತಿಷಿಗಳು ತಿಳಿಸಿದ್ದಾರೆ. ಅದು ಯಾವ ಮಂತ್ರ ಎಂಬುದನ್ನು ನೋಡೋಣ. </p>.ಅಯ್ಯಪ್ಪಸ್ವಾಮಿ 18 ಮೆಟ್ಟಿಲು: ಪ್ರತಿಯೊಂದಕ್ಕೂ ಇದೆ ಒಂದೊಂದು ವಿಶೇಷತೆ.ಅಯ್ಯಪ್ಪಸ್ವಾಮಿ ಪೂಜೆ: ಪುರಾಣ ಕಥೆ, ಪೂಜೆಯ ಮಹತ್ವವೇನು? ಇಲ್ಲಿದೆ ಮಾಹಿತಿ. <ul><li><p>ಅಯ್ಯಪ್ಪಸ್ವಾಮಿಯನ್ನು ಹುಲಿಯ ಮೇಲೆ ಕುಳಿತಿರುವವನು, ವೀರಾಧಿ ವೀರನು, ರಾಜಾದಿ ರಾಜನು ಎಂದೆಲ್ಲಾ ಭಜನೆಯಲ್ಲಿ ನೆನಪಿಸಿಕೊಳ್ಳುತ್ತಾರೆ. </p></li><li><p>ಮಾಲಾಧಾರಿಗಳು ಅಯ್ಯಪ್ಪಸ್ವಾಮಿಯ ಮಾಲೆಯನ್ನು ಧರಿಸಿದ 41 ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಸ್ನಾನದ ನಂತರ ಪೂಜೆಯ ಸಮಯದಲ್ಲಿ ಭಜನೆ ಮಾಡುತ್ತಾರೆ. </p></li></ul><p><strong>ಮಂತ್ರ:</strong></p><ul><li><p><strong>"ಓಂದೃಂ ನಮಃ ಪಾರಾಯ ಗೋಪ್ರೇ ನಮಃ ಎಂಬ ಮಂತ್ರವನ್ನು ಪಠಿಸಬೇಕು. </strong>ಈ ಮೇಲಿನ ಮಂತ್ರವು ಕಷ್ಟವಾದರೆ,<strong> ‘ಸ್ವಾಮಿಯೇ ಶ್ರೀ ಶರಣಂ ಅಯ್ಯಪ್ಪ’ </strong>ಎಂದು ಕನಿಷ್ಠ 108 ಬಾರಿ ಜಪಿಸಬೇಕು.</p></li></ul><ul><li><p>ಈ ಮಂತ್ರವನ್ನು ಶ್ರದ್ಧೆಯಿಂದ ಜಪಿಸಿದರೆ, ಸುಖ, ಶಾಂತಿ ಮತ್ತು ನೆಮ್ಮದಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ. </p></li><li><p> 41 ದಿನಗಳ ಅಯ್ಯಪ್ಪನ ವ್ರತ ಮುಗಿಸಿ ಬಂದ ಬಳಿಕ ಕೆಟ್ಟ ಚಟಗಳನ್ನು ಪ್ರಾರಂಭಿಸುವುದರಿಂದ ಕೆಡುಕಾಗುತ್ತದೆ. ವ್ರತಾಚರಣೆ ಮುಗಿದ ಕನಿಷ್ಠ 21 ದಿನಗಳ ಕಾಲ ಮಧ್ಯಪಾನ, ಧೂಮಾಪಾನ ಸೇರಿದಂತೆ ಕೆಟ್ಟ ಚಟಗಳಿಂದ ದೂರ ಇರುವುದು ಉತ್ತಮ.</p></li><li><p>ಇರುಮುಡಿಯಲ್ಲಿರುವ ತುಪ್ಪ ಗಟ್ಟಿಯಾಗದೆ ದ್ರವ ರೂಪದಲಿದ್ದರೆ, ವ್ರತಾಚರಣೆಯನ್ನು ಸರಿಯಾಗಿ ನೆರವೇರಿಸಿಲ್ಲ ಎಂದು ಹೇಳಲಾಗುತ್ತದೆ.</p></li><li><p>ಆದ್ದರಿಂದ ಅಯ್ಯಪ್ಪನ ಮಾಲೆ ಧರಿಸುವವರು ಶ್ರದ್ಧೆ ಭಕ್ತಿಯಿಂದ ವ್ರತ ಆಚರಣೆ ಮಾಡಬೇಕಾಗುತ್ತದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>