ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಧಾರವಾಡ (ಜಿಲ್ಲೆ)

ADVERTISEMENT

ಹಣಕಾಸು ತಂತ್ರಜ್ಞಾನ: ಭಾರತ ಮುಂಚೂಣಿಯಲ್ಲಿದೆ–ಸಚಿವೆ ನಿರ್ಮಲಾ ಸೀತಾರಾಮನ್‌

ಐಐಟಿ: ‘ಧರ್ತಿ ಬಯೋ ನೆಸ್ಟ್‌’ ಕೇಂದ್ರ ಉದ್ಘಾಟನಾ ಸಮಾರಂಭ
Last Updated 14 ಅಕ್ಟೋಬರ್ 2025, 16:24 IST
ಹಣಕಾಸು ತಂತ್ರಜ್ಞಾನ: ಭಾರತ ಮುಂಚೂಣಿಯಲ್ಲಿದೆ–ಸಚಿವೆ ನಿರ್ಮಲಾ ಸೀತಾರಾಮನ್‌

ಅಚ್ಚುಕಟ್ಟಾಗಿ ರಾಜ್ಯೋತ್ಸವ ಮೆರವಣಿಗೆ ಆಯೋಜಿಸಿ: ಕನ್ನಡಪರ ಸಂಘಟನೆಗಳ ಮುಖಂಡರ ಸಲಹೆ

Rajyotsava Celebration: ಹುಬ್ಬಳ್ಳಿ–ಧಾರವಾಡ ಪಾಲಿಕೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕನ್ನಡಪರ ಸಂಘಟನೆಗಳ ನಾಯಕರು ರಾಜ್ಯೋತ್ಸವ ಮೆರವಣಿಗೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿ ಕನ್ನಡ ಧ್ವಜ, ನಾಮಫಲಕ ಕಡ್ಡಾಯಗೊಳಿಸುವಂತೆ ಸಲಹೆ ನೀಡಿದರು.
Last Updated 14 ಅಕ್ಟೋಬರ್ 2025, 4:31 IST
ಅಚ್ಚುಕಟ್ಟಾಗಿ ರಾಜ್ಯೋತ್ಸವ ಮೆರವಣಿಗೆ ಆಯೋಜಿಸಿ: ಕನ್ನಡಪರ ಸಂಘಟನೆಗಳ ಮುಖಂಡರ ಸಲಹೆ

ಅಳ್ನಾವರ: ಬಸ್ ನಿಲ್ದಾಣದ ಸ್ವಚ್ಛತೆ ಕಾಪಾಡಲು ವ್ಯವಸ್ಥಾಪಕ ನಿರ್ದೇಶಕಿ ಸೂಚನೆ

Bus Station Inspection: ಅಳ್ನಾವರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅವರು ಸ್ವಚ್ಛತೆ ಕಾಪಾಡಿ ಪ್ರಯಾಣಿಕರಿಗೆ ಮೂಲ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
Last Updated 14 ಅಕ್ಟೋಬರ್ 2025, 4:30 IST
ಅಳ್ನಾವರ: ಬಸ್ ನಿಲ್ದಾಣದ ಸ್ವಚ್ಛತೆ ಕಾಪಾಡಲು ವ್ಯವಸ್ಥಾಪಕ ನಿರ್ದೇಶಕಿ ಸೂಚನೆ

ಧಾರವಾಡ: ರಾಜು ತಾಳಿಕೋಟೆ ‘ರಂಗ ಯಾನ’

ಕಳೆದ ವರ್ಷ ಆಗಸ್ಟ್‌ನಲ್ಲಿ ಧಾರವಾಡ ರಂಗಾಯಣ ನಿರ್ದೇಶಕರಾಗಿ ಅಧಿಕಾರ
Last Updated 14 ಅಕ್ಟೋಬರ್ 2025, 4:30 IST
ಧಾರವಾಡ: ರಾಜು ತಾಳಿಕೋಟೆ ‘ರಂಗ ಯಾನ’

ಹುಬ್ಬಳ್ಳಿ| ಲಾಭದ ಆಮಿಷ; ಬ್ಯಾಂಕ್‌ ನೌಕರನಿಗೆ ₹39.42 ಲಕ್ಷ ವಂಚನೆ

Bank Fraud: ಹುಬ್ಬಳ್ಳಿಯ ಕೇಶ್ವಾಪುರದ ಬ್ಯಾಂಕ್‌ ನೌಕರ ಪಾರುಶ್ ಗೌರ್ ಅವರಿಗೆ ಕ್ರಿಪ್ಟೊ ಕರೆನ್ಸಿ ಹೂಡಿಕೆ ಲಾಭದ ಆಮಿಷವೊಡ್ಡಿ ಅಪರಿಚಿತ ವ್ಯಕ್ತಿಯೊಬ್ಬ ₹39.42 ಲಕ್ಷ ವಂಚಿಸಿದ ಪ್ರಕರಣ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದೆ.
Last Updated 14 ಅಕ್ಟೋಬರ್ 2025, 4:30 IST
ಹುಬ್ಬಳ್ಳಿ| ಲಾಭದ ಆಮಿಷ; ಬ್ಯಾಂಕ್‌ ನೌಕರನಿಗೆ ₹39.42 ಲಕ್ಷ ವಂಚನೆ

ಹುಬ್ಬಳ್ಳಿ| ಜಾಗತೀಕರಣದಿಂದಾಗಿ ಬದುಕಿನ ಮೌಲ್ಯ ಕುಸಿತ: ಪ್ರೊ. ಐ.ಜಿ. ಸನದಿ

Cultural Values: ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಐ.ಜಿ. ಸನದಿ ಅವರು ಜಾಗತೀಕರಣದಿಂದಾಗಿ ಬದುಕಿನ ಮೌಲ್ಯಗಳು ಕುಸಿಯುತ್ತಿವೆ ಎಂದು ಅಭಿಪ್ರಾಯಪಟ್ಟರು. ಸಂಸ್ಕೃತಿ, ಸಂಪ್ರದಾಯಗಳ ಕಾಪಾಡುವಿಕೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಎಂದರು.
Last Updated 14 ಅಕ್ಟೋಬರ್ 2025, 4:30 IST
ಹುಬ್ಬಳ್ಳಿ| ಜಾಗತೀಕರಣದಿಂದಾಗಿ ಬದುಕಿನ ಮೌಲ್ಯ ಕುಸಿತ: ಪ್ರೊ. ಐ.ಜಿ. ಸನದಿ

ಧಾರವಾಡ: ದಕ್ಷಿಣ ಭಾರತ ವಿದ್ಯುತ್ ಗ್ರಾಹಕರ ಸಮಾವೇಶ 26ಕ್ಕೆ 

Consumer Rights: ದಕ್ಷಿಣ ಭಾರತ ವಿದ್ಯುತ್ ಗ್ರಾಹಕರ ಸಮಾವೇಶ ಅ.26 ರಂದು ಗಾಂಧಿಭವನದಲ್ಲಿ ನಡೆಯಲಿದೆ. ಖಾಸಗೀಕರಣ ವಿರೋಧ, ಸ್ಮಾರ್ಟ್ ಮೀಟರ್ ಅನುಷ್ಠಾನ ತಡೆ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ.
Last Updated 13 ಅಕ್ಟೋಬರ್ 2025, 23:48 IST
ಧಾರವಾಡ: ದಕ್ಷಿಣ ಭಾರತ ವಿದ್ಯುತ್ ಗ್ರಾಹಕರ ಸಮಾವೇಶ 26ಕ್ಕೆ 
ADVERTISEMENT

ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಇನ್ನಿಲ್ಲ

ಮಣಿಪಾಲ್‌ದ ಕೆಎಂಸಿ ಆಸ್ಪತ್ರೆಯಲ್ಲಿ ತೀವ್ರ ಹೃದಯಘಾತದಿಂದ ನಿಧನರಾದರು ಎಂದು ಅವರ ಮಗ ಭರತ ತಾಳಿಕೋಟೆ ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2025, 13:22 IST
ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಇನ್ನಿಲ್ಲ

ಬಾಹ್ಯಶಕ್ತಿಯಿಂದ ದೇಶ ರಕ್ಷಿಸಿ: ಪ್ರಾಧ್ಯಾಪ‍ಕ ರವಿಕುಮಾರ

ಆರ್‌ಎಸ್‌ಎಸ್‌ ಶತ ವರ್ಷಾಚರಣೆ: ರವಿಕುಮಾರ ಹೊಸಮನಿ ಸಲಹೆ
Last Updated 13 ಅಕ್ಟೋಬರ್ 2025, 4:37 IST
ಬಾಹ್ಯಶಕ್ತಿಯಿಂದ ದೇಶ ರಕ್ಷಿಸಿ: ಪ್ರಾಧ್ಯಾಪ‍ಕ ರವಿಕುಮಾರ

ಕುರಾನ್‌ ಪಠಣ ವಿರೋಧಿಸಿ ಬಿಜೆಪಿ ಪ್ರತಿಭಟನೆ ಖಂಡನೀಯ: ಇಸ್ಮಾಯಿಲ್‌ ತಮಟಗಾರ

Religious Politics: ‘ಹುಬ್ಬಳ್ಳಿಯಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್‌ ಪಠಿಸಲಾಗಿದೆ ಎಂದು ಆರೋಪಿಸಿ ಬಿಜೆಪಿಯವರು ಹೋಮ, ಹವನ ನೆರವೇರಿಸಿದ್ದು, ಪ್ರತಿಭಟನೆ ನಡೆಸಿದ್ದು ಖಂಡನೀಯ. ಇದೊಂದು ಕರಾಳ ದಿನ’ ಎಂದು ಅಂಜುಮನ್‌ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್‌ ತಮಟಗಾರ ಟೀಕಿಸಿದರು.
Last Updated 13 ಅಕ್ಟೋಬರ್ 2025, 4:34 IST
ಕುರಾನ್‌ ಪಠಣ ವಿರೋಧಿಸಿ ಬಿಜೆಪಿ ಪ್ರತಿಭಟನೆ ಖಂಡನೀಯ: ಇಸ್ಮಾಯಿಲ್‌ ತಮಟಗಾರ
ADVERTISEMENT
ADVERTISEMENT
ADVERTISEMENT