ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ (ಜಿಲ್ಲೆ)

ADVERTISEMENT

ಹುಬ್ಬಳ್ಳಿ: ‘ಲ್ಯಾಂಡ್‌ ಲಾರ್ಡ್‌‘ಗೆ ರಿಯಾಯಿತಿ ನೀಡಲು ಮನವಿ

Dalit Cinema: ದಲಿತ ಹೋರಾಟ ಆಧಾರಿತ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ಶೇಕಡಾ 100ರಷ್ಟು ರಿಯಾಯಿತಿ ನೀಡಬೇಕೆಂದು ಸಮತಾಸೇನಾ ಮತ್ತು ದಲಿತ ಸಂಘಟನೆಗಳ ಮಹಾಮಂಡಳದ ಸದಸ್ಯರು ಹುಬ್ಬಳಿಯಲ್ಲಿ ತಹಶೀಲ್ದಾರಿಗೆ ಮನವಿ ಸಲ್ಲಿಸಿದರು.
Last Updated 3 ಫೆಬ್ರುವರಿ 2026, 5:57 IST
ಹುಬ್ಬಳ್ಳಿ: ‘ಲ್ಯಾಂಡ್‌ ಲಾರ್ಡ್‌‘ಗೆ ರಿಯಾಯಿತಿ ನೀಡಲು ಮನವಿ

ಸದಸ್ಯರ ಅವಧಿ ಮುಕ್ತಾಯ: 137 ಗ್ರಾ. ಪಂ.ಗೆ ಆಡಳಿತಾಧಿಕಾರಿ ನೇಮಕ

Panchayat Governance: ಧಾರವಾಡ ಜಿಲ್ಲೆಯಲ್ಲಿ 137 ಗ್ರಾಮ ಪಂಚಾಯಿತಿಗಳಿಗೆ ಸದಸ್ಯರ ಅವಧಿ ಮುಗಿದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಿ, ಚುನಾವಣೆಗೂ ಮುನ್ನ ನಿರ್ವಹಣಾ ಹೊಣೆ ನೀಡಿ ಅಧಿಸೂಚನೆ ಹೊರಡಿಸಲಾಗಿದೆ.
Last Updated 3 ಫೆಬ್ರುವರಿ 2026, 5:57 IST
ಸದಸ್ಯರ ಅವಧಿ ಮುಕ್ತಾಯ: 137 ಗ್ರಾ. ಪಂ.ಗೆ ಆಡಳಿತಾಧಿಕಾರಿ ನೇಮಕ

ಹುಬ್ಬಳ್ಳಿ: ಚಾಕು ಇರಿದು ಪತ್ನಿ ಕೊಂದ ಪತಿ

Domestic Violence: ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ಸಾಲದ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪತಿ ಪತ್ನಿಗೆ ಚಾಕು ಇರಿದು ಕೊಂದ ಘಟನೆ ಸೋಮವಾರ ನಡೆದಿದೆ.
Last Updated 3 ಫೆಬ್ರುವರಿ 2026, 5:57 IST
ಹುಬ್ಬಳ್ಳಿ: ಚಾಕು ಇರಿದು ಪತ್ನಿ ಕೊಂದ ಪತಿ

ಕೇಂದ್ರ ಬಜೆಟ್‌; ರೈಲ್ವೆ ಮಾರ್ಗ ದ್ವಿಪಥಗಳಾಗಿ ಅಭಿವೃದ್ಧಿ: ಪಿ.ಅನಂತ್‌

Railway Development: ಕೇಂದ್ರ ಬಜೆಟ್‌ನಲ್ಲಿ ಹಾಸನ–ಬೆಂಗಳೂರು, ಹುಬ್ಬಳ್ಳಿ–ಚಿಕ್ಕಜಾಜೂರು ಸೇರಿದಂತೆ ಹಲವು ಮಾರ್ಗಗಳನ್ನು ದ್ವಿಪಥಗಳಾಗಿ ಅಭಿವೃದ್ಧಿಪಡಿಸಲು ಅನುದಾನ ಒದಗಿಸಲಾಗಿದೆ ಎಂದು ಪಿ. ಅನಂತ್ ತಿಳಿಸಿದ್ದಾರೆ.
Last Updated 3 ಫೆಬ್ರುವರಿ 2026, 5:57 IST
ಕೇಂದ್ರ ಬಜೆಟ್‌; ರೈಲ್ವೆ ಮಾರ್ಗ ದ್ವಿಪಥಗಳಾಗಿ ಅಭಿವೃದ್ಧಿ: ಪಿ.ಅನಂತ್‌

ನವಲಗುಂದ| ಫಲಿತಾಂಶ ಸುಧಾರಣೆಗೆ ‘ಪರೀಕ್ಷಾ ಪಯಣ’: ಶಾಸಕ ಎನ್.ಎಚ್. ಕೋನರಡ್ಡಿ

SSLC Preparation: ನವಲಗುಂದದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ಅವರು ಬಿಡುಗಡೆ ಮಾಡಿದ ‘ಪರೀಕ್ಷಾ ಪಯಣ’ ಮಾರ್ಗದರ್ಶಿ ಪುಸ್ತಕವು ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಮುಖಂಡರು ತಿಳಿಸಿದ್ದಾರೆ.
Last Updated 3 ಫೆಬ್ರುವರಿ 2026, 5:57 IST
ನವಲಗುಂದ| ಫಲಿತಾಂಶ ಸುಧಾರಣೆಗೆ ‘ಪರೀಕ್ಷಾ ಪಯಣ’: ಶಾಸಕ ಎನ್.ಎಚ್. ಕೋನರಡ್ಡಿ

ಹುಬ್ಬಳ್ಳಿ: ಗಿರವಿಯಿಟ್ಟ ಚಿನ್ನಕ್ಕಾಗಿ ಮನೆಯಲ್ಲಿ ಜಗಳ– ಪತ್ನಿಯನ್ನೇ ಕೊಂದ ಪತಿ!

Gold Loan Dispute: ಗಿರವಿಯಿಟ್ಟ ಚಿನ್ನದ ಸರದ ಸಾಲಕ್ಕೆ ಸಂಬಂಧಿಸಿ ಪತಿ–ಪತ್ನಿಯರ ನಡುವೆ ಜಗಳ ನಡೆದಿದ್ದು, ಕೋಪದಿಂದ ಪತಿ, ಪತ್ನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಸೋಮವಾರ ಇಲ್ಲಿನ ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ. ಮಾಸಬ್ಬಿ ಶಿಗ್ಗಾವಿ ಮೃತಪಟ್ಟ ಮಹಿಳೆ.
Last Updated 2 ಫೆಬ್ರುವರಿ 2026, 11:36 IST
ಹುಬ್ಬಳ್ಳಿ: ಗಿರವಿಯಿಟ್ಟ ಚಿನ್ನಕ್ಕಾಗಿ ಮನೆಯಲ್ಲಿ ಜಗಳ– ಪತ್ನಿಯನ್ನೇ ಕೊಂದ ಪತಿ!

ಕೇಂದ್ರ ಬಜೆಟ್‌ನಲ್ಲಿ ಧಾರವಾಡ ಜಿಲ್ಲೆಗೆ ನಿರಾಶೆ

Dharwad News: ಕೇಂದ್ರ ಬಜೆಟ್ 2026 ಧಾರವಾಡ ಜಿಲ್ಲೆಗೆ ನಿರಾಶೆ ಮೂಡಿಸಿದೆ. ಡಿಮಾನ್ಸ್ ಅಭಿವೃದ್ಧಿ, ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗ ಹಾಗೂ ಮಹದಾಯಿ ಯೋಜನೆಗೆ ಯಾವುದೇ ವಿಶೇಷ ಅನುದಾನ ಘೋಷಿಸದ ಹಿನ್ನೆಲೆಯಲ್ಲಿ ಟೀಕೆ ವ್ಯಕ್ತವಾಗಿದೆ.
Last Updated 2 ಫೆಬ್ರುವರಿ 2026, 5:07 IST
ಕೇಂದ್ರ ಬಜೆಟ್‌ನಲ್ಲಿ ಧಾರವಾಡ ಜಿಲ್ಲೆಗೆ ನಿರಾಶೆ
ADVERTISEMENT

ಉಪ್ಪಿನಬೆಟಗೇರಿ: ವೀರಭದ್ರೇಶ್ವರ ರಥೋತ್ಸವ ಸಂಭ್ರಮ

Tadakoda Temple: ಧಾರವಾಡ ತಾಲ್ಲೂಕಿನ ತಡಕೋಡ ಗ್ರಾಮದ ವಿರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವೀರಭದ್ರ ಸ್ವಾಮಿ ಮೂರ್ತಿಯ ರಥೋತ್ಸವ ಭಾನುವಾರ ಭಕ್ತರ ಜಯಘೋಷಗಳ ನಡುವೆ ಸಂಭ್ರಮದಿಂದ ನಡೆಯಿತು.
Last Updated 2 ಫೆಬ್ರುವರಿ 2026, 5:07 IST
ಉಪ್ಪಿನಬೆಟಗೇರಿ: ವೀರಭದ್ರೇಶ್ವರ ರಥೋತ್ಸವ ಸಂಭ್ರಮ

ಹುಬ್ಬಳ್ಳಿ | ಹಿಂದೂಗಳು ಜಾಗೃತರಾಗಿ: ಕೃಷ್ಣಾ ಜೋಶಿ

RSS Krishna Joshi: ಹುಬ್ಬಳ್ಳಿ: ಇತ್ತೀಚಿಗೆ ಹಿಂದೂ ಧರ್ಮದ ಮೇಲೆ ದಾಳಿ ನಡೆಯುತ್ತಿದೆ, ಸಮಸ್ತ ಹಿಂದೂಗಳು ಜಾಗೃತರಾಗಬೇಕು ಎಂದು ಆರ್‌ಎಸ್‌ಎಸ್ ಪ್ರಾಂತ ಪ್ರಚಾರ ಪ್ರಮುಖ ಕೃಷ್ಣಾ ಜೋಶಿ ಹೇಳಿದರು.
Last Updated 2 ಫೆಬ್ರುವರಿ 2026, 5:04 IST
ಹುಬ್ಬಳ್ಳಿ | ಹಿಂದೂಗಳು ಜಾಗೃತರಾಗಿ: ಕೃಷ್ಣಾ ಜೋಶಿ

ಧಾರವಾಡ | ಒಳ ಮೀಸಲಾತಿಗೆ ಸಂಘಟಿತ ಹೋರಾಟ ಅಗತ್ಯ: ಸಚಿವ ಆರ್.ಬಿ. ತಿಮ್ಮಾಪುರ

Madiga Advocates Conference: ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಧಾರವಾಡದಲ್ಲಿ ನಡೆದ ಮಾದಿಗ ವಕೀಲರ ಸಮ್ಮೇಳನದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಮಾದಾರ ಚನ್ನಯ್ಯ ಸ್ವಾಮೀಜಿ ಆಗ್ರಹಿಸಿದರು.
Last Updated 2 ಫೆಬ್ರುವರಿ 2026, 5:04 IST
ಧಾರವಾಡ | ಒಳ ಮೀಸಲಾತಿಗೆ ಸಂಘಟಿತ ಹೋರಾಟ ಅಗತ್ಯ: ಸಚಿವ ಆರ್.ಬಿ. ತಿಮ್ಮಾಪುರ
ADVERTISEMENT
ADVERTISEMENT
ADVERTISEMENT