ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸಿದ್ದ ಸಾಲಿಯಾಬಾನು ಸೌದಾಗರ ಹಾಗೂ ಮುಸ್ತಾ
ಕಅಹ್ಮದ ಸೌದಾಗರ ಅವರಲ್ಲಿ ಸಾಲಿಯಾಬಾನು ಸೌದಾಗರ ಅನುಮೋದನೆ ಪಡೆದ ಅಭ್ಯರ್ಥಿಯಾಗಿದ್ದರಿಂದ ಅವರ ನಾಮಪತ್ರ ಅಂಗೀಕರಿಸಲಾಯಿತು. ಮುಸ್ತಾಕ್ ಅಹ್ಮದ ಸೌದಾಗರ ಬದಲಿ ಅಭ್ಯರ್ಥಿಯಾಗಿದ್ದರಿಂದ ಅವರ ನಾಮಪತ್ರ ತಿರಸ್ಕೃತಗೊಂಡಿತು.