‘ಯಡಿಯೂರಪ್ಪ ಪತ್ನಿಯದು ಸಹಜ ಸಾವು ಅಲ್ಲ‘ ಎಂಬ ಕುಮಾರಸ್ವಾಮಿ ಹೇಳಿಕೆಗೆ ಶುಕ್ರವಾರ ಇಲ್ಲಿ ತಿರುಗೇಟು ನೀಡಿದ ಅವರು, ‘ಕುಮಾರಸ್ವಾಮಿ ಲಾಸ್ಟ್ಬೆಂಚ್ ಸ್ಟೂಡೆಂಟ್, ಸಣ್ಣ ರಾಜಕಾರಣಿ, ಮಾಜಿ ಪ್ರಧಾನಿ ಮಗ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಆದವರು. ಈಗ ಯಡಿಯೂರಪ್ಪ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಹೊಂದಿಲ್ಲ’ ಎಂದು ಹೇಳಿದರು.