ಬಾಗಲಕೋಟೆಯಲ್ಲಿ ಬಸ್ಗಾಗಿ ಕಾಯುತ್ತಿರುವ ಜನತೆ
ಬಸ್ಗಾಗಿ ಬಾಗಲಕೋಟೆ ಜಿಲ್ಲೆಯ ಚಿಮ್ಮಡದಲ್ಲಿ ನಡೆದ ಪ್ರತಿಭಟನೆ
ಮಧ್ಯಾಹ್ನದ ವೇಳೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದು

ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಹೊಸ ಬಸ್ಗಳಿಗೆ ಬೇಡಿಕೆ ಬಂದಿದೆ. ಹೊಸ ಬಸ್ಗಳಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದ್ದ ಬಸ್ ಗಳಲ್ಲಿಯೇ ಕೆಲವೆಡೆ ಬಸ್ ಓಡಿಸಲಾಗುವುದು. ನಿತಿನ್ ಹೆಗಡೆ ವಿಭಾಗೀಯ ನಿಯಂತ್ರಣ ಅಧಿಕಾರಿ ಎನ್ಡಬ್ಲುಆರ್ಟಿಸಿ ಬಾಗಲಕೋಟೆ
ನಿತಿನ್ ಹೆಗಡೆ ವಿಭಾಗೀಯ ನಿಯಂತ್ರಣ ಅಧಿಕಾರಿ ಎನ್ಡಬ್ಲುಆರ್ಟಿಸಿ ಬಾಗಲಕೋಟೆ