ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹುನಗುಂದ | ಮಳೆ ಕೊರತೆ: ತೊಗರಿ ಇಳುವರಿ ಕುಂಠಿತ ಭೀತಿ

ಹುನಗುಂದ, ಇಳಕಲ್ ಭಾಗದ ಜಮೀನಿನಲ್ಲಿ ತೇವಾಂಶ ಕಡಿಮೆ, ಬಾಡುತ್ತಿರುವ ಬೆಳೆ
Published : 20 ಸೆಪ್ಟೆಂಬರ್ 2024, 5:32 IST
Last Updated : 20 ಸೆಪ್ಟೆಂಬರ್ 2024, 5:32 IST
ಫಾಲೋ ಮಾಡಿ
Comments
ತೇವಾಂಶ ಕೊರತೆಯಿಂದ ತಿಮ್ಮಾಪೂರ ಗ್ರಾಮದ ಜಮೀನಿನಲ್ಲಿ ತೊಗರಿ ಬೆಳೆ ಎರೆಬಿಡಿ (ಬಿರುಕು) ಬಿಟ್ಟಿರುವುದು
ತೇವಾಂಶ ಕೊರತೆಯಿಂದ ತಿಮ್ಮಾಪೂರ ಗ್ರಾಮದ ಜಮೀನಿನಲ್ಲಿ ತೊಗರಿ ಬೆಳೆ ಎರೆಬಿಡಿ (ಬಿರುಕು) ಬಿಟ್ಟಿರುವುದು
ಹುನಗುಂದ: ತೇವಾಂಶ ಕೊರತೆಯಿಂದ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ರೈತರೊಬ್ಬರ ತೊಗರಿ ಹೊಲದ ಎರೆಬಿಡಿ (ಬಿರುಕು) ಬಿಟ್ಟಿರುವುದು
ಹುನಗುಂದ: ತೇವಾಂಶ ಕೊರತೆಯಿಂದ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ರೈತರೊಬ್ಬರ ತೊಗರಿ ಹೊಲದ ಎರೆಬಿಡಿ (ಬಿರುಕು) ಬಿಟ್ಟಿರುವುದು
ನಾಲ್ಕು ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಬೆಳೆ ಸಮೃದ್ಧವಾಗಿತ್ತು. ಆದರೆ, ಮಳೆ ಕೊರತೆಯಿಂದಾಗಿ ಎಲೆಗಳು ಉದುರುತ್ತಿದ್ದು, ಏನು ಮಾಡಬೇಕು ಎಂಬುದು ತಿಳಿಯದಾಗಿದೆ
ಮಹಾಂತೇಶ ಪಾಟೀಲ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT