ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯ ಗಾಂಧೀ ಭವನದ ಅರ್ಧಕ್ಕೆ ನಿಂತ ಕಟ್ಟಡ
ಸ್ವಾತಂತ್ರ್ಯದ ಕಿಚ್ಚು ಹಚ್ಚಿದವರ ಸ್ಮರಣೆಯ ಕೇಂದ್ರವಾಗಬೇಕಿದ್ದ ಈ ಭವನಕ್ಕೆ ಗ್ರಹಣ ಹಿಡಿದಿದೆ. ಮತಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಹರಿದು ಬರುತ್ತಿದ್ದರೂ ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸುವ ಭವನ ಅರ್ಧಕ್ಕೆ ನಿಂತಿರುವುದು ದುರಂತವೇ ಸರಿ
ಸಿ.ಎಂ.ಜೋಶಿಕಸಾಪ ಮಾಜಿ ಅಧ್ಯಕ್ಷ ಗುಳೇದಗುಡ್ಡ.
ಗಾಂಧಿ ಸ್ಮಾರಕ ಭವನವನ್ನು ಕಟ್ಟಡ ಪೂರ್ಣಗೊಳಿಸಬೇಕು. ಅವ್ಯವಸ್ಥೆ ಅನೈತಿಕ ಚಟುವಟಿಕೆಯಿಂದ ರಕ್ಷಿಸಬೇಕು
ಮೋಹನ ಕರನಂದಿರಂಗಕರ್ಮಿಗುಳೇದಗುಡ್ಡ.
ಸದ್ಯದಲ್ಲಿಯೇ ಗಾಂಧಿ ಭವನದ ರಕ್ಷಣೆಗೆ ಒಬ್ಬರನ್ನು ನೇಮಿಸಲಾಗುವುದು ಮತ್ತು ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು