ಗುರುವಾರ, 7 ಆಗಸ್ಟ್ 2025
×
ADVERTISEMENT
ADVERTISEMENT

ಆರ್ಭಟಿಸಿದ ಮಳೆ: ಅವಾಂತರ ಸೃಷ್ಟಿ

ಜಿಲ್ಲೆಯ ವಿವಿಧೆಡೆ ಭಾರಿ ಮಳೆ: ಜಮೀನು ಜಲಾವೃತ– ಗುಡ್ಡದೆಲ್ಲೆಡೆ ಜಲಪಾತ ಸೃಷ್ಟಿ
Published : 7 ಆಗಸ್ಟ್ 2025, 4:30 IST
Last Updated : 7 ಆಗಸ್ಟ್ 2025, 4:30 IST
ಫಾಲೋ ಮಾಡಿ
Comments
ಹುನಗುಂದ ತಾಲ್ಲೂಕಿನ ಚಿತ್ತಾವಾಡಗಿಯಲ್ಲಿ ಜೋರು ಮಳೆ ಸುರಿದ ಪರಿಣಾಮ ಗ್ರಾಮದ ರೈತ ಆದನಗೌಡ ಗೌಡರ ಅವರ ಮನೆಗೆ ಚರಂಡಿ ಕಟ್ಟೆ ಒಡೆದು ಅಪಾರ ಪ್ರಮಾಣದ ನೀರು ನುಗ್ಗಿರುವುದು
ಹುನಗುಂದ ತಾಲ್ಲೂಕಿನ ಚಿತ್ತಾವಾಡಗಿಯಲ್ಲಿ ಜೋರು ಮಳೆ ಸುರಿದ ಪರಿಣಾಮ ಗ್ರಾಮದ ರೈತ ಆದನಗೌಡ ಗೌಡರ ಅವರ ಮನೆಗೆ ಚರಂಡಿ ಕಟ್ಟೆ ಒಡೆದು ಅಪಾರ ಪ್ರಮಾಣದ ನೀರು ನುಗ್ಗಿರುವುದು
ಹುನಗುಂದ ಬುಧವಾರ ನಸುಕಿನ ಜಾವಾ ಸುರಿದ ಜೋರು ಮಳೆಗೆ ಪಟ್ಟಣದ ಹಿರೇಹಳ್ಳದಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ
ಹುನಗುಂದ ಬುಧವಾರ ನಸುಕಿನ ಜಾವಾ ಸುರಿದ ಜೋರು ಮಳೆಗೆ ಪಟ್ಟಣದ ಹಿರೇಹಳ್ಳದಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ
ಜೋರು ಮಳೆ ಸುರಿದ ಪರಿಣಾಮ ಹುನಗುಂದ ತಾಲ್ಲೂಕಿನ ವೀರಪೂರ ಗ್ರಾಮದ ಹೊಲದಲ್ಲಿ ನೀರು ನಿಂತಿದೆ
ಜೋರು ಮಳೆ ಸುರಿದ ಪರಿಣಾಮ ಹುನಗುಂದ ತಾಲ್ಲೂಕಿನ ವೀರಪೂರ ಗ್ರಾಮದ ಹೊಲದಲ್ಲಿ ನೀರು ನಿಂತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT