ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಜೋಡೆತ್ತು ಸ್ಪರ್ಧೆಗೆ ಚಾಲನೆ ನೀಡಲಾಯಿತು. ಮಹಾಂತೇಶ ಹಿಟ್ಟಿನಮಠ, ಮಹಾಲಿಂಗಪ್ಪ ಸನದಿ, ಪ್ರಕಾಶ ಚನ್ನಾಳ, ಅಶೋಕ ತಳವಾರ, ಹಣಮಂತ ಮೋಪಗಾರ, ಮಾರುತಿ ಕರೋಶಿ, ಮಹಾಲಿಂಗ ಶಿರೋಳ, ಬಸವರಾಜ ಮರನೂರ, ವಿಜಯ ಭಸ್ಮೆ, ಮಹಾಲಿಂಗ ನಾಯಕ, ಮಲ್ಲಪ್ಪ ಭದ್ರಶೆಟ್ಟಿ, ಬಸವರಾಜ ತೇಲಿ ಇತರರು ಪಾಲ್ಗೊಂಡಿದ್ದರು.