ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಉ.ಕ. ಅಭಿವೃದ್ಧಿ ವೇಗ ಪಡೆಯಲಿ: ಶಾಸಕ ಜೆ.ಟಿ.ಪಾಟೀಲ

Published : 10 ಜುಲೈ 2025, 4:00 IST
Last Updated : 10 ಜುಲೈ 2025, 4:00 IST
ಫಾಲೋ ಮಾಡಿ
Comments
ನೀರಾವರಿ ಸಂಘ–ಸಂಸ್ಥೆಗಳಿಗೆ ಮಾಹಿತಿಯಿಲ್ಲ
ಬಾಗಲಕೋಟೆ: ನೀರಾವರಿ ಇಲಾಖೆ ಸಂಘ–ಸಂಸ್ಥೆಗಳವರಿಗೆ ಡಿ.ಎಂ. ನಂಜುಂಡಪ್ಪ ವರದಿಯ ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತಾಧಿಕಾರ ಸಮಿತಿಯ ಬಾಗಲಕೋಟೆ ಜಿಲ್ಲಾಮಟ್ಟದ ಸಮಾಲೋಚನಾ ಸಭೆಯ ಮಾಹಿತಿ ನೀಡಿರಲಿಲ್ಲ.  ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸಂಘ–ಸಂಸ್ಥೆಗಳವರಿಗೆ ಮಾಹಿತಿ ಹಂಚಿಕೊಳ್ಳುವಂತೆ ಹೇಳಿದಾಗ ಅವುಗಳ ಪ್ರತಿನಿಧಿಗಳ್ಯಾರೂ ಇರಲಿಲ್ಲ. ಬೆಂಗಳೂರಿನಲ್ಲಿಯೇ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಸಮಿತಿ ಸದಸ್ಯ ಕಾರ್ಯದರ್ಶಿ ಹೇಳಿದರು. ಮಾಧ್ಯಮದವರಿಗೂ ಸಭೆ ಆರಂಭವಾದ ಮೇಲೆಯೇ ಮಾಹಿತಿ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT