ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಕೊಣ್ಣೂರ, ತಾಲ್ಲೂಕು ಪಂಚಾಯ್ತಿ ಸದಸ್ಯ ಪರಶುರಾಮ ಛಬ್ಬಿ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ, ಸಿದ್ದಪ್ಪ ಹೂಗಾರ, ಸಿ.ಎಂ.ಮೇಟಿ, ಸಂಗಯ್ಯ ಸರಗಣಾಚಾರಿ, ವೆಂಕಣ್ಣ ಹಲಗಲಿ, ಸಂಗಪ್ಪ ಕೊಪ್ಪದ, ಮಾನಪ್ಪ ಲಮಾಣಿ, ಅಶೋಕ ರಾಠೋಡ, ದಯಾನಂದ ನಾಯಕ ಉಪಸ್ಥಿತರಿದ್ದರು.