ಮಲಪ್ರಭಾ ಎಡದಂಡೆ ಕಾಲುವೆ: 30 ವರ್ಷ ಕಳೆದರೂ ಹೊಲಕ್ಕೆ ನೀರಿಲ್ಲ; ಪರಿಹಾರವೂ ಇಲ್ಲ
ಮಲಪ್ರಭಾ ಎಡದಂಡೆ ಕಾಲುವೆಯ ಕಥೆ–ವ್ಯಥೆ
ಎಚ್.ಎಸ್. ಘಂಟಿ
Published : 19 ಆಗಸ್ಟ್ 2024, 4:46 IST
Last Updated : 19 ಆಗಸ್ಟ್ 2024, 4:46 IST
ಫಾಲೋ ಮಾಡಿ
Comments
ನನ್ನ ಹೊಲದಲ್ಲಿ ಕಾಲುವೆ ನಿರ್ಮಿಸಿ 30 ವರ್ಷ ಗತಿಸಿವೆ. ಇದುವರೆಗೆ ಪರಿಹಾರವನ್ನೂ ನೀಡಿಲ್ಲ. ನೀರೂ ಬಂದಿಲ್ಲ. ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು
ಮುತ್ತಪ್ಪ ಉಂಡಿ, ರಾಘಾಪುರ ಗ್ರಾಮದ ರೈತ
ಸರ್ಕಾರದ ಹಣ ಸಂಪೂರ್ಣ ಪೋಲಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆ ನಿರ್ಮಿಸಲು ಟೆಂಡರ್ ಪಡೆದ ಗುತ್ತಿಗೆದಾರರು ಸರಿಯಾಗಿ ಕಾರ್ಯ ನಿರ್ವಹಿಸದೇ ಹಾಗೆಯೇ ಬಿಟ್ಟು ಹೋಗಿದ್ದರಿಂದ ನೀರು ಬಂದಿಲ್ಲ
ಪ್ರಕಾಶ ಗೌಡರ. ಅಧ್ಯಕ್ಷ ಕೃಷಿ ಪತ್ತಿನ ಸಹಕಾರ ಸಂಘ ಲಾಯದಗುಂದಿ
ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಕಾಲುವೆ ನಿರ್ಮಿಸಿದೆ. ಇದುವರೆಗೆ ನಮ್ಮ ಭೂಮಿಗೆ ನೀರೇ ಬಂದಿಲ್ಲ