<p>ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೇಲವೇ ದಿನಗಳು ಬಾಕಿ ಉಳಿದಿದೆ. ಜನರು ಕೂಡ ಸಂಭ್ರಮ ಸಡಗರದಿಂದ ದೀಪಾವಳಿ ಆಚರಿಸಲು ಎದುರು ನೋಡುತ್ತಿದ್ದಾರೆ. ಜೊತೆಗೆ ದೀಪಾವಳಿಯ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ಮನೆಗೆ ತಂದರೆ ಶುಭವಾಗಲಿದೆ ಎಂದು ಜ್ಯೋತಿಷ ಹೇಳುತ್ತದೆ. ಅಷ್ಟಕ್ಕೂ ಆ ವಸ್ತುಗಳು ಯಾವುವು ಎಂದು ನೋಡೋಣ ಬನ್ನಿ.</p>.ರಾಕ್ಷಸನಾಗಿದ್ದ ನರಕಾಸುರನಿಗೂ ‘ಚತುರ್ಥಿ‘ ಆಚರಣೆ ಯಾಕೆ? ಇಲ್ಲಿದೆ ಅಸಲಿ ಕಥೆ.<ul><li><p>ಜ್ಯೋತಿಷ ಪ್ರಕಾರ, ಲಕ್ಷ್ಮೀ ದೇವಿಯ ಬೆಳ್ಳಿಯ ಪಾದಗಳನ್ನು ಮನೆಗೆ ತರುವುದು ಶುಭವೆಂದು ಪರಿಗಣಿಸಲಾಗಿದೆ.</p></li><li><p>ಶುದ್ಧ ಅರಿಶಿನ ಕುಂಕುಮ ಖರೀದಿಸಿ ತರುವುದು ಶುಭ ಎಂದು ಜ್ಯೋತಿಷದಲ್ಲಿ ತಿಳಿಸಿದೆ.</p></li><li><p>ಹಬ್ಬದ ಸಂದರ್ಭದಲ್ಲಿ ಹೊಸ ಮಣ್ಣಿನ ದೀಪಗಳನ್ನು ಮನೆಗೆ ತಂದು ದಕ್ಷಿಣದ ಕಡೆ ಮುಖ ಮಾಡಿ ಹಚ್ಚುವುದನ್ನು ಶುಭವೆಂದು ಪರಿಗಣಿಸಲಾಗಿದೆ. </p></li><li><p>ಲಕ್ಷ್ಮೀ, ಗಣೇಶನ ಚಿನ್ನ ಅಥವಾ ಬೆಳ್ಳಿಯ ವಿಗ್ರಹಗಳನ್ನು ಮನೆಗೆ ತರುವುದು ಶುಭ ಎಂದು ಪರಿಗಣಿಸಲಾಗುತ್ತದೆ. (ಕನಿಷ್ಠ ಫೋಟೋಗಳನ್ನಾದರೂ ತರುವುದು ಮಂಗಳಕರ)</p></li><li><p>ದೀಪಾವಳಿಯಂದು ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ವಸ್ತುಗಳನ್ನು ಖರೀದಿಸುವುದು ಉತ್ತಮ ಎಂದು ನಂಬಲಾಗಿದೆ. </p></li><li><p>ಲಕ್ಷ್ಮೀಗೆ ಸಕ್ಕರೆ ಮಿಠಾಯಿಂದ ನೈವೇದ್ಯ ಮಾಡುವುದು ಶುಭ ಎಂದು ಹೇಳಲಾಗುತ್ತದೆ.</p></li></ul>.ದೀಪಾವಳಿ ರಜೆಯಲ್ಲಿ ಪ್ರವಾಸದ ಯೋಜನೆ ಮಾಡಿದ್ದೀರಾ? ಇಲ್ಲಿವೆ ಉತ್ತಮ ಸ್ಥಳಗಳು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೇಲವೇ ದಿನಗಳು ಬಾಕಿ ಉಳಿದಿದೆ. ಜನರು ಕೂಡ ಸಂಭ್ರಮ ಸಡಗರದಿಂದ ದೀಪಾವಳಿ ಆಚರಿಸಲು ಎದುರು ನೋಡುತ್ತಿದ್ದಾರೆ. ಜೊತೆಗೆ ದೀಪಾವಳಿಯ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ಮನೆಗೆ ತಂದರೆ ಶುಭವಾಗಲಿದೆ ಎಂದು ಜ್ಯೋತಿಷ ಹೇಳುತ್ತದೆ. ಅಷ್ಟಕ್ಕೂ ಆ ವಸ್ತುಗಳು ಯಾವುವು ಎಂದು ನೋಡೋಣ ಬನ್ನಿ.</p>.ರಾಕ್ಷಸನಾಗಿದ್ದ ನರಕಾಸುರನಿಗೂ ‘ಚತುರ್ಥಿ‘ ಆಚರಣೆ ಯಾಕೆ? ಇಲ್ಲಿದೆ ಅಸಲಿ ಕಥೆ.<ul><li><p>ಜ್ಯೋತಿಷ ಪ್ರಕಾರ, ಲಕ್ಷ್ಮೀ ದೇವಿಯ ಬೆಳ್ಳಿಯ ಪಾದಗಳನ್ನು ಮನೆಗೆ ತರುವುದು ಶುಭವೆಂದು ಪರಿಗಣಿಸಲಾಗಿದೆ.</p></li><li><p>ಶುದ್ಧ ಅರಿಶಿನ ಕುಂಕುಮ ಖರೀದಿಸಿ ತರುವುದು ಶುಭ ಎಂದು ಜ್ಯೋತಿಷದಲ್ಲಿ ತಿಳಿಸಿದೆ.</p></li><li><p>ಹಬ್ಬದ ಸಂದರ್ಭದಲ್ಲಿ ಹೊಸ ಮಣ್ಣಿನ ದೀಪಗಳನ್ನು ಮನೆಗೆ ತಂದು ದಕ್ಷಿಣದ ಕಡೆ ಮುಖ ಮಾಡಿ ಹಚ್ಚುವುದನ್ನು ಶುಭವೆಂದು ಪರಿಗಣಿಸಲಾಗಿದೆ. </p></li><li><p>ಲಕ್ಷ್ಮೀ, ಗಣೇಶನ ಚಿನ್ನ ಅಥವಾ ಬೆಳ್ಳಿಯ ವಿಗ್ರಹಗಳನ್ನು ಮನೆಗೆ ತರುವುದು ಶುಭ ಎಂದು ಪರಿಗಣಿಸಲಾಗುತ್ತದೆ. (ಕನಿಷ್ಠ ಫೋಟೋಗಳನ್ನಾದರೂ ತರುವುದು ಮಂಗಳಕರ)</p></li><li><p>ದೀಪಾವಳಿಯಂದು ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ವಸ್ತುಗಳನ್ನು ಖರೀದಿಸುವುದು ಉತ್ತಮ ಎಂದು ನಂಬಲಾಗಿದೆ. </p></li><li><p>ಲಕ್ಷ್ಮೀಗೆ ಸಕ್ಕರೆ ಮಿಠಾಯಿಂದ ನೈವೇದ್ಯ ಮಾಡುವುದು ಶುಭ ಎಂದು ಹೇಳಲಾಗುತ್ತದೆ.</p></li></ul>.ದೀಪಾವಳಿ ರಜೆಯಲ್ಲಿ ಪ್ರವಾಸದ ಯೋಜನೆ ಮಾಡಿದ್ದೀರಾ? ಇಲ್ಲಿವೆ ಉತ್ತಮ ಸ್ಥಳಗಳು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>