ನಾಲ್ಕು ತಿಂಗಳ ತರಬೇತಿಗೆ ಮೈಸೂರಿಗೆ ಬಂದಿದ್ದು, ಪ್ರಭಾರಿಯಾಗಿ ಇನ್ನೊಬ್ಬರು ಅಧಿಕಾರ ವಹಿಸಿಕೊಂಡ ನಂತರ ಸ್ಥಳೀಯ ಸಂಸ್ಥೆಗೆ ರಂಗಮಂದಿರ ನಿರ್ವಹಣೆಗೆ ಹಸ್ತಾಂತರ ಮಾಡಲಿದ್ದಾರೆ. ಎರಡು ಬಾರಿ ರಂಗಮಂದಿರಕ್ಕೆ ಭೇಟಿ ನೀಡಿದ್ದೇನೆ. ಸ್ಥಳೀಯರು ಸಮಿತಿ ರಚನೆ ಮಾಡಿ ಹಸ್ತಾಂತರ ಮಾಡಬೇಕೆಂದು ಕೇಳಿದ್ದು, ಹಾಗೇ ಮಾಡಲು ಬರುವುದಿಲ್ಲ. ಲೋಕೋಪಯೋಗಿ ಇಲಾಖೆಯವರು ತಮ್ಮ ಇಲಾಖೆಗೆ ವಿಳಂಬವಾಗಿ ರಂಗಮಂಂದಿರ ಹಸ್ತಾಂತರ ಮಾಡಿದ್ದಾರೆ.
ಕರ್ಣಕುಮಾರ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಾಗಲಕೋಟೆ