ಸೋಮವಾರ, 28 ಜುಲೈ 2025
×
ADVERTISEMENT
ADVERTISEMENT

ಚಿಕ್ಕಮಕ್ಕಳ ನರಸಂಬಂಧಿ ಕಾಯಿಲೆಗೆ ಸೂಕ್ತ ಚಿಕಿತ್ಸೆ ಅಗತ್ಯ: ಡಾ.ಸುರೇಶರಾವ್

ಚಿಕ್ಕಮಕ್ಕಳ ನರರೋಗ ತಜ್ಞರ ಸಮ್ಮೇಳನ
Published : 28 ಜುಲೈ 2025, 3:13 IST
Last Updated : 28 ಜುಲೈ 2025, 3:13 IST
ಫಾಲೋ ಮಾಡಿ
Comments
ವಿಷಯದ ಬೆಳವಣಿಗೆಗೆ ಅನುಗುಣವಾಗಿ ತಜ್ಞರ ಸಂಖ್ಯೆ ಕೂಡ ಹೆಚ್ಚಿದೆ. ನರರೋಗ ಶಾಸ್ತ್ರದಲ್ಲಿ ಈಗ ಹೆಚ್ಚಿನ ಸಂಶೋಧನೆಗಳು ಸಹ ಆಗುತ್ತಿವೆ. ಇದರ ಪರಿಣಾಮ ನರರೋಗ ಕಾಯಿಲೆಗೆ ಚಿಕಿತ್ಸೆಯ ಹೊಸ ಹೊಸ ವಿಧಾನಗಳು ಬೆಳಕಿಗೆ ಬರುತ್ತಿವೆ.
-ಡಾ.ಸುರೇಶರಾವ್ ಅರೂರ್ ಬೆಂಗಳೂರಿನ ಚಿಕ್ಕಮಕ್ಕಳ ನರರೋಗ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT