ಗುರುವಾರ, 14 ಮೇ 2026
×
ADVERTISEMENT

ಕಾರ್ಖಾನೆ ನಷ್ಟವಾದಾಗ ಏನು ಮಾಡಿದ್ರಿ?: ಕಾರಜೋಳಗೆ ಸಚಿವ ತಿಮ್ಮಾಪುರ ಪ್ರಶ್ನೆ

Published : 13 ನವೆಂಬರ್ 2023, 13:13 IST
Last Updated : 13 ನವೆಂಬರ್ 2023, 13:13 IST
ADVERTISEMENT
ಫಾಲೋ ಮಾಡಿ
Comments
‘ಬಿಎಸ್‌ವೈ ತೆಗೆದಾಗ ಮಾತನಾಡಿದಿರಾ?‘
ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯುವಾಗ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಅನ್ನುತ್ತಿದ್ದರು. ಆವಾಗ ಲಿಂಗಾಯತರ ಮೇಲಿನ ಅಭಿಮಾನ ಎಲ್ಲಿ ಹೋಗಿತ್ತು ಎಂದು ಸಚಿವ ತಿಮ್ಮಾಪುರ ಪ್ರಶ್ನಿಸಿದರು. ಕಾಂಗ್ರೆಸ್‌ನಲ್ಲಿ ಲಿಂಗಾಯತರಿಗೆ ಅನ್ಯಾಯವಾಗುತ್ತಿದೆ ಎಂಬ ಕಾರಜೋಳ ಟೀಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಬಿ.ಎಸ್.ವೈ ಅವರನ್ನು ತೆಗೆದಾಗ ತಪ್ಪು ಎಂದು ಎಲ್ಲಾದರೂ ಹೇಳಿದಿರಾ? ಈಗ ಲಿಂಗಾಯತರ ಮೇಲೆ ಪ್ರೀತಿ ಬಂದಿದೆ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT