ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಂಪುರ | ದುರಸ್ತಿ ಕಾಣದ ಬೇವೂರ-ಬೋಡನಾಯ್ಕದಿನ್ನಿ ರಸ್ತೆ

Published : 15 ಜೂನ್ 2024, 5:38 IST
Last Updated : 15 ಜೂನ್ 2024, 5:38 IST
ಫಾಲೋ ಮಾಡಿ
Comments
ಮಳೆಯಿಂದಾಗಿ ಸಂಪೂರ್ಣ ಕೆಸರುಮಯವಾಗಿರುವ ಬೇವೂರ-ಬೋಡನಾಯ್ಕದಿನ್ನಿ ರಸ್ತೆ
ಮಳೆಯಿಂದಾಗಿ ಸಂಪೂರ್ಣ ಕೆಸರುಮಯವಾಗಿರುವ ಬೇವೂರ-ಬೋಡನಾಯ್ಕದಿನ್ನಿ ರಸ್ತೆ
ಬೇಗನೇ ರಸ್ತೆ ದುರಸ್ತಿ ಮಾಡಿಸಿ
ಎರಡು ವರ್ಷಗಳಿಂದಲೂ 1 ಕಿ.ಮೀನಷ್ಟು ರಸ್ತೆ ದುರಸ್ತಿ ಕಾಣದೇ ಇರುವುದು ಸಂಚಾರಕ್ಕೆ ಬಹಳಷ್ಟು ತೊಂದರೆಯಾಗಿದೆ. ಇಲಾಖೆಯವರು ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಿಸಿ ಜನರು ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಬೇಕು. ಮಲ್ಲಿಕಾರ್ಜುನ ಬೋಡನಾಯ್ಕದಿನ್ನಿ ಗ್ರಾಮ ಹೊಸದಾಗಿ ಟೆಂಡರ್‌ ಕರೆಯಬೇಕಿದೆ ರೈತರೊಬ್ಬರು ಪರಿಹಾರದ ವಿಷಯಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹೋಗಿರುವುದರಿಂದ 1 ಕಿ.ಮೀನಷ್ಟು ರಸ್ತೆ ದುರಸ್ತಿ ಆಗಿಲ್ಲ. ಜೊತೆಗೆ ಹಿಂದಿನ ಗುತ್ತಿಗೆದಾರ ಗುತ್ತಿಗೆ ರದ್ದುಗೊಳಿಸುವಂತೆ ಕೋರಿದ್ದಾರೆ. ಆ ಪ್ರಕ್ರಿಯೆಗೆ ಸರ್ಕಾರದ ಅನುಮತಿ ಕೇಳಿದ್ದು ಅದು ಬಂದ ನಂತರ ಮತ್ತೆ ಈ ರಸ್ತೆ ದುರಸ್ತಿಗೆ ಹೊಸದಾಗಿ ಟೆಂಡರ್ ಕರೆಯಲಾಗುವುದು. ನಾರಾಯಣ ಕುಲಕರ್ಣಿ ಎಇಇ ಪಿಡಬ್ಲುಡಿ ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT