ಗುರುವಾರ, 18 ಡಿಸೆಂಬರ್ 2025
×
ADVERTISEMENT
ADVERTISEMENT

ಬಾಗಲಕೋಟೆ: ಶ್ರೀಗಂಧದ ಗಿಡಗಳಿಗಿಲ್ಲ ರಕ್ಷಣೆ; ರೈತರ ಆತಂಕ

Published : 18 ಡಿಸೆಂಬರ್ 2025, 2:15 IST
Last Updated : 18 ಡಿಸೆಂಬರ್ 2025, 2:15 IST
ಫಾಲೋ ಮಾಡಿ
Comments
ಜಿಲ್ಲೆಯಲ್ಲಿ ಎಷ್ಟು ಶ್ರೀಗಂಧದ ಮರಗಳು ಇವೆ ಎಂದು ಗೊತ್ತಿಲ್ಲ. ಉತಾರದಲ್ಲಿ ರೈತರು ಬೆಳೆದಿರುವುದನ್ನು ನಮೂದಿಸಿದರೆ ತ್ವರಿತವಾಗಿ ಕಡಿಯಲು ಅನುಮತಿ ನೀಡಲಾಗುವುದು. ಕಳ್ಳತನ ಪತ್ತೆಗೆ ಕ್ರಮಕೈಗೊಳ್ಳಲಾಗುವುದು
–ರುಥ್ರೇನ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ
ಶ್ರೀಗಂಧ ಮರಗಳ ಕಳವು ಪ್ರಕರಣಗಳು ಗಮನಕ್ಕೆ ಬಂದಿವೆ. ಅರಣ್ಯ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕಳ್ಳರ ಪತ್ತೆ ಹಚ್ಚಲು ಸೂಚಿಸಲಾಗುವುದು
–ಸಂಗಪ್ಪ, ಜಿಲ್ಲಾಧಿಕಾರಿ ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT