ಸರ್ಕಾರಕ್ಕೆ ನಿರಂತರ ಮನವಿ ನೀಡಿದರೂ ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ. ಹೈಕೋರ್ಟ್ ಪೂರ್ಣ ಪೀಠ ನ್ಯಾಯಾಲಯ ಸ್ಥಾಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಪಟ್ಟಣದಲ್ಲಿ ಶಾಶ್ವತ ನ್ಯಾಯಾಲಯ ಸ್ಥಾಪಿಸಬೇಕು
ಎಸ್.ಆರ್.ಬರಹಣಾಪೂರ ವಕೀಲರ ಸಂಘದ ಅಧ್ಯಕ್ಷ ಗುಳೇದಗುಡ್ಡ
ಗುಳೇದಗುಡ್ಡದಲ್ಲಿ ಸಂಚಾರಿ ನ್ಯಾಯಾಲಯ ಸ್ಥಾಪನೆಯಾಗಿದೆ. ತಾಲ್ಲೂಕಿನ ಕಕ್ಷಿದಾರರಿಗೆ ವಕೀಲರಿಗೆ ಅನುಕೂಲದ ದೃಷ್ಟಿಯಿಂದ ಶಾಶ್ವತ ನ್ಯಾಲಯ ಸ್ಥಾಪನೆಯಾಗಬೇಕು