ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಗುಳೇದಗುಡ್ಡ | ಇಲ್ಲದ ಶಾಶ್ವತ ನ್ಯಾಯಾಲಯ; ತೊಂದರೆ

ಎಚ್.ಎಸ್.ಘಂಟಿ
Published : 16 ಮೇ 2024, 6:20 IST
Last Updated : 16 ಮೇ 2024, 6:20 IST
ಫಾಲೋ ಮಾಡಿ
Comments
ಸರ್ಕಾರಕ್ಕೆ ನಿರಂತರ ಮನವಿ ನೀಡಿದರೂ ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ. ಹೈಕೋರ್ಟ್‌ ಪೂರ್ಣ ಪೀಠ ನ್ಯಾಯಾಲಯ ಸ್ಥಾಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಪಟ್ಟಣದಲ್ಲಿ ಶಾಶ್ವತ ನ್ಯಾಯಾಲಯ ಸ್ಥಾಪಿಸಬೇಕು
ಎಸ್.ಆರ್.ಬರಹಣಾಪೂರ ವಕೀಲರ ಸಂಘದ ಅಧ್ಯಕ್ಷ ಗುಳೇದಗುಡ್ಡ
ಗುಳೇದಗುಡ್ಡದಲ್ಲಿ ಸಂಚಾರಿ ನ್ಯಾಯಾಲಯ ಸ್ಥಾಪನೆಯಾಗಿದೆ. ತಾಲ್ಲೂಕಿನ ಕಕ್ಷಿದಾರರಿಗೆ ವಕೀಲರಿಗೆ ಅನುಕೂಲದ ದೃಷ್ಟಿಯಿಂದ ಶಾಶ್ವತ ನ್ಯಾಲಯ ಸ್ಥಾಪನೆಯಾಗಬೇಕು
ಸುಭಾಸ ಹೊಸಮನಿ ಕಾರ್ಯದರ್ಶಿ ವಕೀಲರ ಸಂಘ ಗುಳೇದಗುಡ್ಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT