‘ನಜೀರ್ ಅಣ್ಣ (ಕಾಂಗ್ರೆಸ್ ಮುಖಂಡ) ಹೇಳುತ್ತಿದ್ದರು. 1990ರಲ್ಲಿ ಸಿದ್ದು ನ್ಯಾಮಗೌಡ ಅವರು ರಾಮಕೃಷ್ಣ ಹೆಗಡೆ ಅವರನ್ನು,ಅದೂ ಒಬ್ಬ ಬ್ರಾಹ್ಮಣರನ್ನು ಸೋಲಿಸಿ ಇಡೀ ದೇಶದಲ್ಲಿಯೇ ಹೆಸರಾಗಿದ್ದರು. ಈ ಚುನಾವಣೆಯಲ್ಲಿ ಬ್ರಾಹ್ಮಣರೊಬ್ಬರನ್ನು ಸೊಲಿಸಲು ನನಗೂ ಒಂದು ಅವಕಾಶ ದೊರೆಯಿತು. ಅದರಲ್ಲೂ 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲು ನೀವೆಲ್ಲಾ ನೆರವಾಗಿದ್ದೀರಿ’ ಎಂದು ಆನಂದ್ ಭಾಷಣದಲ್ಲಿ ಹೇಳಿರುವುದು ವಿಡಿಯೊದಲ್ಲಿದೆ.