‘ಕಲ್ಯಾಣ್ ಜ್ಯುವೆಲರ್ಸ್ ಮಳಿಗೆಯ ಎಸಿ ದುರಸ್ತಿಗಾಗಿ ಅಹಮದ್ ಭಾಷಾ, ಸೈಯ್ಯದ್ ತಬ್ರೇಜ್ ಭಾಷಾ, ಸೈಯ್ಯದ್ ಜುಬೇರ್ ಎಂಬುವರನ್ನು ಕರೆಸಲಾಗಿತ್ತು. ಎಸಿಗೆ ಗ್ಯಾಸ್ ತುಂಬುವಾಗ ಸ್ಫೋಟ ಸಂಭವಿಸಿ, ಮೂವರ ಜೊತೆ ಮಳಿಗೆ ಸಿಬ್ಬಂದಿ ಅರುಣ್ ಮತ್ತು ನಿಂಗಪ್ಪ ಎಂಬುವರು ಗಾಯಗೊಂಡರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.