ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಬಳ್ಳಾರಿ | ಜೀನ್ಸ್‌ ಘಟಕಗಳಿಗೆ ಮತ್ತೆ ಸ್ಥಗಿತ ಭೀತಿ

ಕಲುಷಿತ ನೀರು ಸಂಸ್ಕರಣೆಯಲ್ಲಿ ವಿಫಲ| ಕೆಎಸ್‌ಪಿಸಿಬಿಗೆ ವರದಿ
Published : 29 ಜೂನ್ 2025, 2:30 IST
Last Updated : 29 ಜೂನ್ 2025, 2:30 IST
ಫಾಲೋ ಮಾಡಿ
Comments
ಸಿದ್ದೇಶ್ವರ ಬಾಬು
ಸಿದ್ದೇಶ್ವರ ಬಾಬು
.
.
ಕಲುಷಿತ ನೀರು ಹೊರಬಿಡದಂತೆ ಇಟಿಪಿ ಅಥವಾ ಸಿಇಟಿಪಿಗಳನ್ನು ಅಳವಡಿಸಿಕೊಳ್ಳುವಂತೆ ಜೀನ್ಸ್‌ ಘಟಕಗಳಿಗೆ ತಿಳಿಸಲಾಗಿತ್ತು. ಅದ್ಯಾವುದೂ ಆಗಿಲ್ಲ. ಹೀಗಾಗಿ ಎಲ್ಲ ಪ್ರಕ್ರಿಯೆ ಮುಗಿಸಿ ಸ್ಥಗಿತಕ್ಕೆ ವರದಿ ನೀಡಲಾಗಿದೆ. 
ಸಿದ್ದೇಶ್ವರ ಬಾಬು ಪರಿಸರ ಅಧಿಕಾರಿ ಕೆಎಸ್‌ಪಿಸಿಬಿ ಬಳ್ಳಾರಿ
ನಿಮಗೆ ಸವಲತ್ತು ಕೊಡುತ್ತೇವೆ ಎಂದೇ ನಮ್ಮನ್ನು ಊರ ಹೊರಗೆ ಕಳುಹಿಸಲಾಯಿತು. ಇಂದು ಯಾವ ಸವಲತ್ತುಗಳೂ ಇಲ್ಲವಾಗಿವೆ. ಸರ್ಕಾರವೇ ನಮಗೆ ಸಿಇಟಿಪಿ ಮಾಡಿಕೊಡಬೇಕು. ಉದ್ಯಮ ಉಳಿಸಬೇಕು. 
ಇಬ್ರಾಹಿಂ ಬಾಬು ಜೀನ್ಸ್‌ ಡೈಯಿಂಗ್‌ ಘಟಕದ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT