‘ಸರ್ಕಾರದ ಯೋಜನೆಗಳ ಲಾಭ ನೈಜ ಫಲಾನುಭವಿಗಳಿಗೆ ಸಿಗಬೇಕು. ಆ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ತಾಲ್ಲೂಕಿನ ಚಿಲಕನಹಟ್ಟಿ, ತಿಮ್ಮಲಾಪುರ, ಗಾದಿಗನೂರು, ಭುವನಹಳ್ಳಿ, ವೆಂಕಟಾಪುರ, ಬುಕ್ಕಸಾಗರ, ನಲ್ಲಾಪುರ, ಮೆಟ್ರಿ, ಕಲ್ಲಹಳ್ಳಿ, ಹಂಪಿ, ಗರಗ, ಬ್ಯಾಲಕುಂದಿ, ರಾಮಸಾಗರ, ಸೀತಾರಾಮ ತಾಂಡಾ, ಹನುಮನಹಳ್ಳಿ, ಪೋತಲಕಟ್ಟೆ, ಗುಂಡ್ಲವದ್ದಿಗೇರಿ, ಧರ್ಮಸಾಗರ, ತಾಳೆಬಸಾಪುರ, ಜಿ.ನಾಗಲಾಪುರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.