ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಹಗರಿಬೊಮ್ಮನಹಳ್ಳಿ | ಉತ್ತಮ ಮಳೆ: ರೈತರ ಚಿತ್ತ ಬಿತ್ತನೆಯತ್ತ

ಅಗತ್ಯ ಬಿತ್ತನೆ ಬೀಜ, ರಸಾಯನಿಕ ಗೊಬ್ಬರಗಳ ದಾಸ್ತಾನು
Published : 6 ಜೂನ್ 2025, 4:20 IST
Last Updated : 6 ಜೂನ್ 2025, 4:20 IST
ಫಾಲೋ ಮಾಡಿ
Comments
ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ ಜತೆಗೆ ರೋಹಿಣಿ ಮಳೆಯೂ ಪ್ರವೇಶವಾಗಿದೆ. ಇದು ಜೋಳ ಬಿತ್ತನೆಗೆ ಸದಾವಕಾಶವಾಗಿದೆ. ಆದ್ದರಿಂದ ಜೋಳ ಬಿತ್ತನೆ ಮಾಡುತ್ತಿದ್ದು ಉತ್ತಮ ಫಸಲಿನ ನಿರೀಕ್ಷೆ ಇದೆ
ಕೊಟ್ರೇಶಪ್ಪ. ಕಡಲಬಾಳು ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT