<p><strong>ಹಗರಿಬೊಮ್ಮನಹಳ್ಳಿ</strong>: ‘ಐತಿಹಾಸಿಕ, ಸ್ವಾತಂತ್ರ್ಯ ಹೋರಾಟದ ಪರಂಪರೆ ಬಿಂಬಿಸುವ ನಾಟಕಗಳು ಹೆಚ್ಚು ಪ್ರದರ್ಶನ ಕಾಣಬೇಕು. ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದು ಸುರಪುರ ಬಲವಂತ ಬಹರಿ ಬಹದ್ಧೂರ್ ಸಂಸ್ಥಾನದ ರಾಜ ಕೃಷ್ಣಪ್ಪ ನಾಯಕ ಹೇಳಿದರು.</p>.<p>ಪಟ್ಟಣದ ವಾಲ್ಮೀಕಿ ಭವನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಸುಜಾತ ಅಕ್ಕಿ ರಚನೆಯ ‘ಜೋಗಿನಕಟ್ಟಿ ಜಂಗಮ–ಜೆ. ಯೋಗಾನಂದ ಜೀವನ ಚರಿತ್ರೆ’ ಕೃತಿಯನ್ನು ಈಚೆಗೆ ಬಿಡುಗಡೆಗೊಳಿಸಿ ಮಾತನಾಡಿದರು. </p>.<p>ಸಾಹಿತಿ ಅಕ್ಕಿ ಸುಜಾತ ಮಾತನಾಡಿ, ‘ಸುರಪುರದ ನಾಯಕರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ, ಶೂರತ್ವ ಮಾದರಿಯಾಗಿದೆ. ಮೌಲ್ಯಧಾರಿತ ಸಾಧನೆಗೆ ರಂಗಭೂಮಿ ವೇದಿಕೆಯಾಗಿದೆ. ನೈಜ ಐತಿಹಾಸಿಕ ವಿಷಯಗಳು ಮುಚ್ಚಿಹೋಗಿದ್ದು, ಅವುಗಳನ್ನು ರಂಗಭೂಮಿ ಮೂಲಕ ಹೊರತರುವ ಪ್ರಯತ್ನ ಮಾಡಬೇಕು’ ಎಂದರು.</p>.<p>ರಂಗಭೂಮಿ ಕಲಾವಿದ ಜೋಗಿನಕಟ್ಟಿ ಯೋಗಾನಂದ ಮಾತನಾಡಿದರು. ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಪವಾಡಿ ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.</p>.<p>ಜಿ. ವೆಂಕಣ್ಣ, ಜಿ. ಮಂಜುನಾಥ, ಸುರೇಶ್ ಚಿನ್ಮಲ್ಲಿ, ಕೆ.ಎಸ್. ಉಡುಚಪ್ಪ, ಹುರುಕಡ್ಲಿ ಶಿವಕುಮಾರ್, ಮೇಟಿ ಕೊಟ್ರಪ್ಪ, ಯಮನೂರಸ್ವಾಮಿ, ಐ.ಟಿ. ಕೊಟ್ರೇಶ್, ಡಿಶ್ ಮಂಜುನಾಥ, ಟಿ. ವೆಂಕೋಬಪ್ಪ, ಜಿ. ಮಂಜುನಾಥ, ಬಿ.ಕೆ. ವಿಶ್ವನಾಥ, ಶಾರದಾ ಮಂಜುನಾಥ ಇದ್ದರು.</p>.<h2>ಕೃತಿ ಪರಿಚಯ </h2><p><strong>ಕೃತಿ:</strong> ಜೋಗಿನಕಟ್ಟಿ ಜಂಗಮ </p><p><strong>ಲೇಖಕರು:</strong> ಪ್ರೊ. ಸುಜಾತ ಅಕ್ಕಿ </p><p><strong>ಪ್ರಕಾಶನ:</strong> ರಿಯಾ ಬುಕ್ ಹೌಸ್ ಮೈಸೂರು.</p><p><strong>ಪುಟ</strong>: 124 </p><p><strong>ಬೆಲೆ:</strong> ₹150 </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ</strong>: ‘ಐತಿಹಾಸಿಕ, ಸ್ವಾತಂತ್ರ್ಯ ಹೋರಾಟದ ಪರಂಪರೆ ಬಿಂಬಿಸುವ ನಾಟಕಗಳು ಹೆಚ್ಚು ಪ್ರದರ್ಶನ ಕಾಣಬೇಕು. ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದು ಸುರಪುರ ಬಲವಂತ ಬಹರಿ ಬಹದ್ಧೂರ್ ಸಂಸ್ಥಾನದ ರಾಜ ಕೃಷ್ಣಪ್ಪ ನಾಯಕ ಹೇಳಿದರು.</p>.<p>ಪಟ್ಟಣದ ವಾಲ್ಮೀಕಿ ಭವನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಸುಜಾತ ಅಕ್ಕಿ ರಚನೆಯ ‘ಜೋಗಿನಕಟ್ಟಿ ಜಂಗಮ–ಜೆ. ಯೋಗಾನಂದ ಜೀವನ ಚರಿತ್ರೆ’ ಕೃತಿಯನ್ನು ಈಚೆಗೆ ಬಿಡುಗಡೆಗೊಳಿಸಿ ಮಾತನಾಡಿದರು. </p>.<p>ಸಾಹಿತಿ ಅಕ್ಕಿ ಸುಜಾತ ಮಾತನಾಡಿ, ‘ಸುರಪುರದ ನಾಯಕರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ, ಶೂರತ್ವ ಮಾದರಿಯಾಗಿದೆ. ಮೌಲ್ಯಧಾರಿತ ಸಾಧನೆಗೆ ರಂಗಭೂಮಿ ವೇದಿಕೆಯಾಗಿದೆ. ನೈಜ ಐತಿಹಾಸಿಕ ವಿಷಯಗಳು ಮುಚ್ಚಿಹೋಗಿದ್ದು, ಅವುಗಳನ್ನು ರಂಗಭೂಮಿ ಮೂಲಕ ಹೊರತರುವ ಪ್ರಯತ್ನ ಮಾಡಬೇಕು’ ಎಂದರು.</p>.<p>ರಂಗಭೂಮಿ ಕಲಾವಿದ ಜೋಗಿನಕಟ್ಟಿ ಯೋಗಾನಂದ ಮಾತನಾಡಿದರು. ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಪವಾಡಿ ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.</p>.<p>ಜಿ. ವೆಂಕಣ್ಣ, ಜಿ. ಮಂಜುನಾಥ, ಸುರೇಶ್ ಚಿನ್ಮಲ್ಲಿ, ಕೆ.ಎಸ್. ಉಡುಚಪ್ಪ, ಹುರುಕಡ್ಲಿ ಶಿವಕುಮಾರ್, ಮೇಟಿ ಕೊಟ್ರಪ್ಪ, ಯಮನೂರಸ್ವಾಮಿ, ಐ.ಟಿ. ಕೊಟ್ರೇಶ್, ಡಿಶ್ ಮಂಜುನಾಥ, ಟಿ. ವೆಂಕೋಬಪ್ಪ, ಜಿ. ಮಂಜುನಾಥ, ಬಿ.ಕೆ. ವಿಶ್ವನಾಥ, ಶಾರದಾ ಮಂಜುನಾಥ ಇದ್ದರು.</p>.<h2>ಕೃತಿ ಪರಿಚಯ </h2><p><strong>ಕೃತಿ:</strong> ಜೋಗಿನಕಟ್ಟಿ ಜಂಗಮ </p><p><strong>ಲೇಖಕರು:</strong> ಪ್ರೊ. ಸುಜಾತ ಅಕ್ಕಿ </p><p><strong>ಪ್ರಕಾಶನ:</strong> ರಿಯಾ ಬುಕ್ ಹೌಸ್ ಮೈಸೂರು.</p><p><strong>ಪುಟ</strong>: 124 </p><p><strong>ಬೆಲೆ:</strong> ₹150 </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>