ಭಾನುವಾರ, 20 ಜುಲೈ 2025
×
ADVERTISEMENT
ADVERTISEMENT

ಹರಪನಹಳ್ಳಿ | ಜಮೀನು ಬಾಡಿಗೆ ಹಣ ನೀಡದ ಗುತ್ತಿಗೆದಾರ: ರೈತರ ಪರದಾಟ

ಗರ್ಭಗುಡಿ ಸೇತುವೆ ಸಹಿತ ಬಾಂದಾರ ನಿರ್ಮಾಣ ಕಾಮಗಾರಿಗಾಗಿ 4 ಎಕರೆ ಜಮೀನು ಬಾಡಿಗೆಗೆ
Published : 17 ಜೂನ್ 2025, 5:05 IST
Last Updated : 17 ಜೂನ್ 2025, 5:05 IST
ಫಾಲೋ ಮಾಡಿ
Comments
ಹರಪನಹಳ್ಳಿ ತಾಲ್ಲೂಕು ಗರ್ಭಗುಡಿ ಗ್ರಾಮದ ರೈತರ ಜಮೀನನ್ನು ಬಾಡಿಗೆ ಪಡೆದು ಸಾಮಗ್ರಿ ಇರಿಸಲಾಗಿದೆ
ಹರಪನಹಳ್ಳಿ ತಾಲ್ಲೂಕು ಗರ್ಭಗುಡಿ ಗ್ರಾಮದ ರೈತರ ಜಮೀನನ್ನು ಬಾಡಿಗೆ ಪಡೆದು ಸಾಮಗ್ರಿ ಇರಿಸಲಾಗಿದೆ
ಕಾಮಗಾರಿ ಈಗಿನ ಸ್ಥಿತಿ
ತುಂಗಭದ್ರಾ ನದಿ ದಡದಲ್ಲಿ ತಡೆಗೋಡೆ, ಸೇತುವೆ ನಿರ್ಮಾಣಕ್ಕಾಗಿ 3 ಪಿಲ್ಲರ್ ಕಾಮಗಾರಿ ಮಾತ್ರ ಪೂರ್ಣಗೊಂಡಿವೆ. ಸೇತುವೆ ನಿರ್ಮಾಣಕ್ಕೆ ಬಳಸುವ ಸ್ಲ್ಯಾಬ್‌ಗಳನ್ನು ತಯಾರಿಸಿ, ರೈತರ ಜಮೀನುಗಳಲ್ಲಿ ಇರಿಸಲಾಗಿದೆ. ಇನ್ನೂ 20 ಕಮಾನು, 8.4 ಮೀಟರ್‌ ಅಗಲದ ಸೇತುವೆ, 7.50 ಮೀಟರ್ ರಸ್ತೆ ನಿರ್ಮಿಸುವ ಕೆಲಸ ಬಾಕಿಯಿದೆ. ಈ ಯೋಜನೆ ಪೂರ್ಣಗೊಂಡರೆ ರಾಣೆಬೆನ್ನೂರು-ಹರಪನಹಳ್ಳಿಗೆ ನೇರ ಸಂಪರ್ಕ ಲಭ್ಯವಾಗುತ್ತದೆ. ಗರ್ಭಗುಡಿ, ನಂದ್ಯಾಲ, ನಿಟ್ಟೂರು, ತಾವರಗುಂದಿ, ಹಲವಾಗಲು, ಕಡತಿ ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಹಳ್ಳಿಗಳ ನೀರಾವರಿಗೆ ಅನುಕೂಲವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT