‘ಕಾಶ್ಮೀರಕ್ಕೆ ಭೇಟಿ ನೀಡಿದ ಬಳಿಕ ಲೇಖಕಿ ಕಾದಂಬರಿ ರಚಿಸಿದ್ದು, ಕಾಶ್ಮೀರಿ ಪಂಡಿತರ ಅತಂತ್ರಪರಿಸ್ಥಿತಿ, ಪ್ರತ್ಯೇಕತೆಯ ಸೋಗಿನ ರಾಜಕೀಯ ಸುಳಿಯಲ್ಲಿ ದಿನ ದೂಡುತ್ತಿರುವ ಜನರ ಕಷ್ಟ–ನಷ್ಟಗಳ ಕುರಿತ ಅಪೂರ್ವ ಕಥನವನ್ನು ಅನಾವರಣ ಮಾಡಿದ್ದಾರೆ. ಕಾದಂಬರಿಯನ್ನು ಲೇಖಕ ಎಸ್.ಎಲ್.ಭೈರಪ್ಪ ಮೆಚ್ಚಿಕೊಂಡಿದ್ದಾರೆ’ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.