ಬುಧವಾರ, 31 ಡಿಸೆಂಬರ್ 2025
×
ADVERTISEMENT
ADVERTISEMENT

ಬಳ್ಳಾರಿ | ‘ಪುನಶ್ಚೇತನ’ ಯೋಜನೆ ವಿಳಂಬ: ಅತೃಪ್ತಿ

‘ಸುಪ್ರೀಂ’ ನಿರ್ದೇಶನ ಪಡೆಯುವ ಎಚ್ಚರಿಕೆ ನೀಡಿದ ಮೇಲುಸ್ತುವಾರಿ ಪ್ರಾಧಿಕಾರ
Published : 31 ಡಿಸೆಂಬರ್ 2025, 6:22 IST
Last Updated : 31 ಡಿಸೆಂಬರ್ 2025, 6:22 IST
ಫಾಲೋ ಮಾಡಿ
Comments
ಯೋಜನೆಗಳ ವಿಳಂಬದಲ್ಲಿ ಇಲಾಖೆಗಳ ಪಾತ್ರ ಇದೆ. ಕೆಎಂಇಆರ್‌ಸಿಯ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಪ್ರಕ್ರಿಯೆ ಇದೆ. ನ್ಯಾಯಾಲಯದ ನಿರ್ದೇಶನಗಳಿಗೆ ಒಳಪಟ್ಟಿರಬೇಕಾಗುತ್ತದೆ. ಆದರೂ 2025–26ನೇ ಸಾಲಿನಲ್ಲಿ ಯೋಜನೆಗಳು ವೇಗವಾಗಿ ಜಾರಿಗೆ ಬರುತ್ತಿವೆ. 
ಸಂಜಯ ಬಿಜ್ಜೂರು ವ್ಯವಸ್ಥಾಪಕ ನಿರ್ದೇಶಕ ಕೆಎಂಇಆರ್‌ಸಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT