ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ಗ್ರಾಮೀಣ ಪೊಲೀಸ್ ಠಾಣೆಯ ತನಿಖಾಧಿಕಾರಿಗಳಾದ ಶ್ರೀನಿವಾಸ ಮಾನೆ, ಸಿಪಿಐ ರಾಮಣ್ಣ ಬಿರದಾರ, ತನಿಖಾ ಸಹಾಯಕರಾದ ಎಎಸ್ಐ ಶ್ರೀನಿವಾಸ, ಸಿಬ್ಬಂದಿಯಾದ ರವಿ, ಪ್ರಕಾಶ್, ಶರಣಪ್ಪ, ಮುಸ್ತಾಫ್ ಅಲಿ, ಗೋವಿಂದ, ರಾಮಾಂಜಿನಿ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.