ಗುರುವಾರ, 1 ಜನವರಿ 2026
×
ADVERTISEMENT
ADVERTISEMENT

‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0’: ಪ್ರಕರಣಗಳ ಇತ್ಯರ್ಥಕ್ಕೆ ಮಧ್ಯಸ್ಥಿಕೆ

90 ದಿನಗಳ ವಿಶೇಷ ಅಭಿಯಾನ ನಾಳೆಯಿಂದ
Published : 1 ಜನವರಿ 2026, 7:50 IST
Last Updated : 1 ಜನವರಿ 2026, 7:50 IST
ಫಾಲೋ ಮಾಡಿ
Comments
ವಿವಾದಗಳು ಕೋರ್ಟ್‌ ಮೆಟ್ಟಿಲು ಏರುವುದಕ್ಕೂ ಮುನ್ನ ಪ್ರಕರಣಗಳನ್ನು ಸುಖಾಂತ್ಯಗೊಳಿಸಲು ಇದು ಸದವಕಾಶ. ಮಧ್ಯಸ್ಥಗಾರರ ಮೂಲಕ ಪ್ರಕರಣಗಳ ರಾಜೀಸಂಧಾನ ನಡೆಸಲಾಗುತ್ತದೆ. ಜನ ಈ ಅಭಿಯಾನದ ಸದುಪಯೋಗ ಪಡೆಯಬೇಕು.
– ರಾಜೇಶ ಹೊಸಮನೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ
ಉಚಿತ ಪ್ರಕ್ರಿಯೆ
ಮಧ್ಯಸ್ಥಿಕೆಯು ಸಂಪೂರ್ಣ ಉಚಿತ. ವಿವಾದ ಬಗೆಹರಿದರೆ ಕೋರ್ಟ್‌ ಶುಲ್ಕ ಮರಳಿಸಲಾಗುತ್ತದೆ. ಚರ್ಚೆಗಳು ಖಾಸಗಿಯಾಗಿರುತ್ತವೆ. ಹೀಗಾಗಿ ಗೋಪ್ಯತೆ ಹಾನಿ ಇಲ್ಲ. ಆನ್‌ಲೈನ್‌ ಅಥವಾ ಹೈಬ್ರಿಡ್ ರಾಜೀಸಂಧಾನಕ್ಕೂ ಅವಕಾಶ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT