ತೇರಿನಮನೆ ಅವರಣದಿಂದ ಆರಂಭಗೊಂಡ ರಥೋತ್ಸವ, ಎದುರು ಬಸವಣ್ಣವರೆಗೆ ಸಾಗಿ ಬಳಿಕ ಸ್ವಸ್ಥಾನಕ್ಕೆ ಮರಳಿತು. ನೆರೆದಿದ್ದ ಭಕ್ತರು ರಥಕ್ಕೆ ಹಣ್ಣು, ಹೂವು ತೂರಿ ಭಕ್ತಿ ಸಮರ್ಪಿಸಿದರು. ಕಂಪ್ಲಿ, ಮಣ್ಣೂರು, ಸೋಮಲಾಪುರ, ಚಿಟಿಗಿನಹಾಳು, ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು, ನೆಲ್ಲೂಡಿ, ಶಾಂತಿನಗರ, ಹಾವಿನಹಾಳು, ಎಳುಬೆಂಚೆ, ಮಹೆಬೂಬನಗರ, ಮದ್ದಾಪುರ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.