‘ಪ್ರಜಾವಾಣಿ’ ಜಿಲ್ಲಾ ಹಿರಿಯ ವರದಿಗಾರ ಶಶಿಕಾಂತ ಎಸ್. ಶೆಂಬೆಳ್ಳಿ, 1948 ಅಕ್ಟೋಬರ್ 15ರಂದು ಆರಂಭಗೊಂಡ ‘ಪ್ರಜಾವಾಣಿ’ ಪತ್ರಿಕೆ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ ಎಂದು ಅದು ನಡೆದು ಬಂದ ದಾರಿ ವಿವರಿಸಿದರು. ಸಂಗೀತ ವಿದ್ವಾಂಸ ನಾಗರಾಜ ಪತ್ತಾರ್, ಸಹಾಯಕ ಜೈಲರ್ಗಳಾದ ಎಸ್.ಎಚ್. ಕಾಳಿ, ಎಸ್.ಎಸ್. ಲಚ್ಚನ್, ಕಾರಾಗೃಹದ ಸಿಬ್ಬಂದಿ ಇದ್ದರು.