ಬಳ್ಳಾರಿ: ‘ಕಾಂಗ್ರೆಸ್ನ ನಾಯಕ ರಾಹುಲ್ಗಾಂಧಿ ಅವರು ಶುಕ್ರವಾರ (ಏಪ್ರಿಲ್ 26) ಬಳ್ಳಾರಿಗೆ ಬರಲಿದ್ದು, ಅಂದು ಸಂಜೆ 4 ಗಂಟೆಗೆ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯುವ ಲೋಕಸಭಾ ಚುನಾವಣಾ ಕಾಂಗ್ರೆಸ್ ಪ್ರಚಾರದ ಸಮಾವೇಶದಲ್ಲಿ ಪಾಲ್ಗೊಳ್ಳುವರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ತಿಳಿಸಿದರು.