ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ಸಾಮಾಜಿಕ ಮಾಧ್ಯಮದಲ್ಲಿ ಆರಂಭವಾಯಿತು ‘ಸಂಡೂರು ಅರಣ್ಯ ಉಳಿಸಿ’ ಅಭಿಯಾನ

Published : 17 ಜೂನ್ 2024, 5:41 IST
Last Updated : 17 ಜೂನ್ 2024, 5:41 IST
ಫಾಲೋ ಮಾಡಿ
Comments
ಸ್ಥಳೀಯರು ಪರಿಸರವಾದಿಗಳು ಎದ್ದೇಳಬೇಕು...
‘ಅಲ್ಲಿರುವ (ಸಂಡೂರು) ಜನ ಮೊದಲು ವಿರೋಧಿಸಬೇಕು. ನಾವು ಬಡ್ಕೊಳ್ಳೋದು ಅವರು ತೆಪ್ಪಗೆ ಇರೋದು ಸರಿಯಲ್ಲ. ಕಾವೇರಿ ನೀರಿಗಾಗಿ ಬೆಂಗಳೂರಿನ ಜನ ಸಮ್ಮನಿರ್ತಾರಲ್ಲ ಹಾಗೇ ಇದೂ ಆಗಬಾರದು. ಮೂಲ ನಿವಾಸಿಗಳು ಅರಚಬೇಕು... ಹೀಗೆಂದು ಜ್ಞಾನ್‌ (@GyanTtr)’ ಎಂಬುವವರು ಪೋಸ್ಟ್‌ ಮಾಡಿ ಸ್ಥಳೀಯ ಹೋರಾಟಗಾರರನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದ್ದಾರೆ.  ‘ದಯವಿಟ್ಟು ಸ್ಥಳೀಯರು ಹೋರಾಟ ಮಾಡಿ ಯಾದರೂ ಸಂಡೂರಿನ ಪ್ರಕೃತಿಕ ಸೌಂದರ್ಯ ಉಳಿಸಬೇಕು’ ಎಂದು ತಪಸ್ವಿ (@Tapaswiji1993) ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.  ‘ಹೇಳೋರು ಕೇಳೋರು ಯಾರು ಇಲ್ಲ. ಇರೋ ಬೆಟ್ಟಗಳನ್ನೆಲ್ಲ ಬಗೆದು ಬರದ ನಾಡು ಮಾಡಲು ಹೊರಟಿದ್ದಾರೆ. ಇದನ್ನು ಸಾಮಾನ್ಯ ಜನ ಮತ್ತು ಪರಿಸರ ಹೋರಾಟಗಾರರು ವಿರೋಧಿಸಬೇಕು’ ಎಂದು ಗಿರೀಶ (@BellaryNaga55)  ಎಂಬುವವರು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT