ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಳ್ಳಾರಿಯಲ್ಲಿಲ್ಲ ಸರ್ಕಾರಿ ಗೋಶಾಲೆ: ಅಕ್ರಮ ಸಾಗಾಟದ 377 ಪ್ರಕರಣ ಬಾಕಿ

Published : 25 ಜನವರಿ 2025, 5:46 IST
Last Updated : 25 ಜನವರಿ 2025, 5:46 IST
ಫಾಲೋ ಮಾಡಿ
Comments
ಪಶು ವೈದ್ಯರ ಕೊರತೆ ಇರುವುದು ಸತ್ಯ. ಇದು ರಾಜ್ಯದ ಪ್ರತಿ ಜಿಲ್ಲೆಗಳ ಸಮಸ್ಯೆ. ಆದರೆ, ‘ಮೈತ್ರಿ’ ತಂಡ ಮತ್ತು ‘ಪಶು ಸಖಿ’ಯರ ನೆರವಿನೊಂದಿಗೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ. ಪಶು ವೈದ್ಯರು ಇದ್ದರೆ ಹೆಚ್ಚಿನ ಅನುಕೂಲವಾಗಲಿದೆ. 
– ವಿನೋದ್‌ ಕುಮಾರ್‌, ಉಪ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ಬಳ್ಳಾರಿ 
ಬಳ್ಳಾರಿ ಮೂಲಕ ಆಂಧ್ರ, ತೆಲಂಗಾಣಕ್ಕೆ ನಿರಂತರವಾಗಿ ಆಕಳುಗಳನ್ನು ಸಾಗಿಸುತ್ತಿರುವುದನ್ನು ನಾವೇ ಪತ್ತೆ ಮಾಡಿದ್ದೇವೆ. ಹಲವು ಪ್ರಕರಣಗಳನ್ನು ನಾವೇ ಪೊಲೀಸ್‌ ಇಲಾಖೆಗೆ ತಿಳಿಸಿದ್ದೇವೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಯಾಗಬೇಕು. 
– ಶ್ರೀರಾಮ್‌, ಹಿಂದೂ ಜಾಗರಣ ವೇದಿಕೆ, ಉತ್ತರ ಪ್ರಾಂತ ಕಾರ್ಯಕಾರಣಿ ಸದಸ್ಯರು
ಗೋವುಗಳು ಅಕ್ರಮ ಸಾಗಣೆಯಂಥ ಪ್ರಕರಣಗಳ ವಿರುದ್ಧ ಪೊಲೀಸ್‌ ಇಲಾಖೆ ಕಟ್ಟುನಿಟ್ಟಾಗಿ ವರ್ತಿಸುತ್ತದೆ. ಅಕ್ರಮ ಸಾಗಣೆ ಕುರಿತ ಮಾಹಿತಿಗಳನ್ನು ನಿರ್ಲಕ್ಷಿಸಿದ ಉದಾಹರಣೆಯೇ ಇಲ್ಲ. ಸೂಕ್ತ ದಾಖಲೆಳಿಲ್ಲದಿದ್ದರೆ ಪ್ರಕರಣ ಖಚಿತ. 
ಡಾ. ಶೋಭಾರಾಣಿ ವಿ.ಜೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT