ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ತುಂಗಭದ್ರಾ ಜಲಾಶಯದಲ್ಲಿ ಅವಘಡ: ಚುರುಕುಗೊಂಡಿದ್ದ ಬಿತ್ತನೆಗೆ ಹಿನ್ನಡೆ?

ಜಲಾಶಯದಲ್ಲಿ ಅವಘಡ: ಜಿಲ್ಲೆಯ ಕೃಷಿ ಮೇಲೆ ಈ ವರ್ಷವೂ ಕಾರ್ಮೋಡದ ಭೀತಿ
Published : 12 ಆಗಸ್ಟ್ 2024, 6:30 IST
Last Updated : 12 ಆಗಸ್ಟ್ 2024, 6:30 IST
ಫಾಲೋ ಮಾಡಿ
Comments
ಅಕ್ಟೋಬರ್, ನವೆಂಬರ್‌ನಲ್ಲಿ ಹೆಚ್ಚುವರಿ ಮಳೆ ಬರದಿದ್ದಲ್ಲಿ ಬೇಸಿಗೆ ಬೆಳೆಗೆ ನೀರು ಸಿಗುವುದಿಲ್ಲ. ಆಣೆಕಟ್ಟಿನ ಗೇಟ್ ಮುರಿದು ಬಿದ್ದಿರುವುದು ರೈತರಿಗೆ ಆತಂಕಕಾರಿ ವಿಷಯವಾಗಿದೆ. ನೀರಾವರಿ ತಜ್ಞರು ಬೇಗನೇ ಗೇಟನ್ನು ಸರಿಪಡಿಸಿ ರೈತರ ಆತಂಕ ನಿವಾರಿಸಬೇಕು. 
–ಪುರುಷೋತ್ತಮ ಗೌಡ, ರೈತ ಮುಖಂಡ 
ಸರಪಳಿ ತುಂಡಾಗಲು ಸರ್ಕಾರ, ‌ಅಧಿಕಾರಿಗಳ ನಿರ್ಲಕ್ಷ ಕಾರಣ. ಜಲಾಶಯಕ್ಕೆ ನೀರು ಬರುವ ಮುನ್ನ ಅದರ ಪರಿಸ್ಥಿತಿ ಬಗ್ಗೆ ನಿಗಾ ವಹಿಸಿ, ಘಟಕವನ್ನು ಸೂಕ್ಷ್ಮವಾಗಿ ಪರೀಕ್ಷಿಸಿ, ಸಮಸ್ಯೆ ಕಂಡು ಬಂದಲ್ಲಿ ಸರಿಪಡಿಸಲು ಪ್ರಯತ್ನಗಳು ಆಗಿಬೇಕಿತ್ತು. 
ಕಾ.ಎಂ.ಶಶಿಧರ್ ಮತ್ತು ಬಿ.ಭಗವಾನ್ ರೆಡ್ಡಿ, ಎಐಕೆಕೆಎಂಎಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT