ಪಟ್ಟಣಕ್ಕೆ ಆಸರೆಯಾದ 10 ಕೊಳವೆಬಾವಿ ನೀರು: ಸ್ಥಗಿತಗೊಂಡ ಜಲ ಶುದ್ಧೀಕರಣ ಘಟಕ
ಯರ್ರಿಸ್ವಾಮಿ ಬಿ.
Published : 21 ಮಾರ್ಚ್ 2024, 5:45 IST
Last Updated : 21 ಮಾರ್ಚ್ 2024, 5:45 IST
ಫಾಲೋ ಮಾಡಿ
Comments
ತಿಮ್ಮಲಾಪುರ ಗ್ರಾಮದ ಹೊರವಲಯದ ಕೊಳವೆ ಬಾವಿಗಳಿಂದ ನೀರನ್ನು ಪೈಪ್ಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ
ಜಿ.ಸೂರ್ಯಕಾಂತ್ ಖಾರ್ವಿ
ಜಂಗ್ಲಿಸಾಬ್
ಕೆ.ಎಂ.ಹಾಲಪ್ಪ
ಪಟ್ಟಣದಲ್ಲಿ ನೀರಿನ ಸಮಸ್ಯೆಯಾಗದಂತೆ ತಿಮ್ಮಲಾಪುರ ಗ್ರಾಮದ ಬಳಿ ಎರಡು ಕೊಳವೆಬಾವಿ ಕೊರೆಸಲಾಗಿದೆ. ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಲಾಗುವುದು
ಜಿ.ಸೂರ್ಯಕಾಂತ್ ಖಾರ್ವಿ ಮುಖ್ಯಾಧಿಕಾರಿ ಕುಡತಿನಿ
ಬೇಸಿಗೆಕಾಲ ಆರಂಭವಾಗಿದ್ದರಿಂದ ಪಟ್ಟಣದಲ್ಲಿ ನೀರಿನ ಸಮಸ್ಯೆ ಬಹಳ ತೀವ್ರವಾಗಿದ್ದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೀರಿನ ಬವಣೆಯಾಗದಂತೆ ಸೂಕ್ತ ಕ್ರಮವಹಿಸಬೇಕು
ಜಂಗ್ಲಿಸಾಬ್ ಕರವೇ ಮುಖಂಡ
ಪಟ್ಟಣದ 5 ಮತ್ತು 6ನೇ ವಾರ್ಡ್ಗಳು ಎತ್ತರದ ಪ್ರದೇಶದಲ್ಲಿರುವುದರಿಂದ ಕೆರೆಯ ನೀರು ಈ ಸ್ಥಳಕ್ಕೆ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಇಲ್ಲಿನ ನಿವಾಸಿಗಳು ಹಲವಾರು ವರ್ಷಗಳಿಂದ ನೀರಿಗಾಗಿ ಪರದಾಡುತ್ತಿದ್ದಾರೆ