<p><strong>ಚನ್ನಪಟ್ಟಣ: </strong>ತಾಲ್ಲೂಕಿನ ಬ್ರಹ್ಮಣೀಪುರ ಗ್ರಾಮದಲ್ಲಿ ಮಂಗಳವಾರ ರೆಬಲ್ ಸ್ಟಾರ್ ಅಂಬರೀಷ್ ಅವರ ಪುಣ್ಯತಿಥಿ ಆಯೋಜಿಸಲಾಗಿತ್ತು.</p>.<p>ಗ್ರಾಮದಲೆಲ್ಲಾ ಅಂಬರೀಷ್ ಅವರ ಬ್ಯಾನರ್ ಹಾಗೂ ಪ್ಲೆಕ್ಸ್ಕಟ್ಟಲಾಗಿತ್ತು. ಅಂಬರೀಷ್ ಭಾವಚಿತ್ರಕ್ಕೆ ಪೂಜೆ ಮಾಡಿ, ಎಡೆ ಇರಿಸಲಾಗಿತ್ತು.</p>.<p>ನಂತರ ಗ್ರಾಮಸ್ಥರಿಗೆ ಬಾಡೂಟ ಹಾಕಿಸಲಾಯಿತು.ಗ್ರಾಮದ ಅಂಬರೀಷ್ ಅಭಿಮಾನಿ ಬಳಗದ ಜಗದೀಶ್, ಸೊಸೈಟಿ ವೆಂಕಟಸ್ವಾಮಿ, ಆಟೊ ವೆಂಕಿ, ಸತೀಶ್ ಆಟೊ, ಅಂಗಡಿ ರಾಜು, ಕಾಂತರಾಜು, ಕೇಬಲ್ ಶ್ರೀನಿವಾಸ್, ಉಮೇಶ್, ರಾಜೇಶ್, ಅರಸೇಗೌಡ, ಪ್ರಸನ್ನಕುಮಾರ್ ಭಾಗವಹಿಸಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ: </strong>ತಾಲ್ಲೂಕಿನ ಬ್ರಹ್ಮಣೀಪುರ ಗ್ರಾಮದಲ್ಲಿ ಮಂಗಳವಾರ ರೆಬಲ್ ಸ್ಟಾರ್ ಅಂಬರೀಷ್ ಅವರ ಪುಣ್ಯತಿಥಿ ಆಯೋಜಿಸಲಾಗಿತ್ತು.</p>.<p>ಗ್ರಾಮದಲೆಲ್ಲಾ ಅಂಬರೀಷ್ ಅವರ ಬ್ಯಾನರ್ ಹಾಗೂ ಪ್ಲೆಕ್ಸ್ಕಟ್ಟಲಾಗಿತ್ತು. ಅಂಬರೀಷ್ ಭಾವಚಿತ್ರಕ್ಕೆ ಪೂಜೆ ಮಾಡಿ, ಎಡೆ ಇರಿಸಲಾಗಿತ್ತು.</p>.<p>ನಂತರ ಗ್ರಾಮಸ್ಥರಿಗೆ ಬಾಡೂಟ ಹಾಕಿಸಲಾಯಿತು.ಗ್ರಾಮದ ಅಂಬರೀಷ್ ಅಭಿಮಾನಿ ಬಳಗದ ಜಗದೀಶ್, ಸೊಸೈಟಿ ವೆಂಕಟಸ್ವಾಮಿ, ಆಟೊ ವೆಂಕಿ, ಸತೀಶ್ ಆಟೊ, ಅಂಗಡಿ ರಾಜು, ಕಾಂತರಾಜು, ಕೇಬಲ್ ಶ್ರೀನಿವಾಸ್, ಉಮೇಶ್, ರಾಜೇಶ್, ಅರಸೇಗೌಡ, ಪ್ರಸನ್ನಕುಮಾರ್ ಭಾಗವಹಿಸಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>