ಗಣಪತಿ ಪ್ರಾರ್ಥನೆ, ಗಂಗಾಪೂಜೆ, ಯಾಗಶಾಲೆ, ಪ್ರವೇಶ, ಅಂಕುರಾರ್ಪಣೆ, ಗಣಪತಿ ಪೂಜೆ, ಸ್ವಸ್ತಿವಾಚನ, ಪುಣ್ಯಾಹ, ಪಂಚಗವ್ಯ ಸ್ಥಾಪನಾ, ರಕ್ಷಾಬಂಧನ, ಕಳಶಾರಾಧನೆ, ಗಣಪತಿ ಹೋಮ, ರಾಕ್ಷೋಗ್ನ ಹೋಮ, ವಾಸ್ತುಹೋಮ, ಬಿಂಬಶುದ್ಧಿ, ಕಳಾಹೋಮ, ಪೂರ್ಣಾಹುತಿ ಪಂಚಾಮೃತ ಅಭಿಷೇಕ, ದಿವ್ಯಅಲಂಕಾರ, ಅಷ್ಟಬಲಿ, ಕೂಶ್ಮಾಂಡ ಬಲಿ, ನಾರಿಕೇಳ ಬಲಿ ಸೇರಿದಂತೆ ಹಲವಾರು ಪೂಜಾ ಕಾರ್ಯಕ್ರಮಗಳನ್ನು ಪ್ರಧಾನ ಅರ್ಚಕ ಜೆ.ವಿ. ಮುನಿರಾಜು ನೆರವೇರಿಸಿದರು.