ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್.ಮುನೇಗೌಡ, ಜೆಡಿಎಸ್ ಮುಖಂಡ ರಬ್ಬನಹಳ್ಳಿ ಪ್ರಭಾಕರ್, ವಕೀಲ ಎಂ.ಎಂ. ಶ್ರೀನಿವಾಸ್, ಕಾಳಪ್ಪನವರ ವೆಂಕಟೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಅತ್ತಿಬೆಲೆ ನರಸಪ್ಪ, ಭೂ ಸ್ವಾಧೀನ ಹೋರಾಟ ಸಮಿತಿಯ ನಂಜಪ್ಪಮಟ್ಟಬಾರ್ಲು, ಹ್ಯಾಡಾಳ, ಪೋಲನಹಳ್ಳಿ, ಚನ್ನರಾಯಪಟ್ಟಣ ಹೋಬಳಿಯ ರೈತ ಮುಖಂಡರು ಇದ್ದರು.