ಗೋಕಾಕ್ ಚಳವಳಿ, ಉರ್ದು ವಾರ್ತೆ ವಿರೋಧಿಸಿ ಪ್ರತಿಭಟನೆ, ಮಾತೃಭಾಷಾ ಶಿಕ್ಷಣ,ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹೋರಾಟ, 370ನೇ ವಿಧಿ ಜಾರಿ ಹೋರಾಟ ಮೊದಲಾಗಿ , ಕನ್ನಡ ನಾಡು ನುಡಿಗಾಗಿ ಬೀದಿಗಿಳಿದು ಹೋರಾಟ ಮಾಡಿದವರಲ್ಲಿ ಚಿಮೂ ಪ್ರಮುಖರು. ಸರೋಜಿನಿ ಮಹಿಷಿ ವರದಿ ಸೇರಿದಂತೆ ಕನ್ನಡದ ಯಾವುದೇ ವಿಚಾರಗಳನ್ನು ಸ್ಪಷ್ಟವಾಗಿ ಅರಿತು ಕನ್ನಡಿಗರ ಬದುಕು ಹಸನಾಗಬೇಕೆಂದು ಪ್ರತಿಪಾದಿಸಿದವರು ಎಂದರು.