ಗ್ರಾಮದ ಟಿ.ಜಿ.ನಾರಾಯಣ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕಳವು ನಡೆದಿದೆ. ಈ ಹಿಂದೆ ಕೂಡ ಎರಡು ಬಾರಿ ಕಳವು ನಡೆದಿತ್ತು. ಆ ಸಂದರ್ಭದಲ್ಲಿಯೇ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಪೊಲೀಸರು ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ಮತ್ತೆ ಕಳವು ನಡೆದಿದೆ ಎಂದು ಜಮೀನಿನ ಮಾಲೀಕ ಟಿ.ಜಿ.ನಾರಾಯಣ್ ದೂರಿದ್ದಾರೆ.