ಗ್ರಾಮದಲ್ಲಿರುವಕಾರ್ಪೊರೇಷನ್ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿರುವ ದುರ್ಗೇನಹಳ್ಳಿ ಗ್ರಾಮದ ಕುಮಾರ್,ತನ್ನ ಖಾತೆಯಲ್ಲಿದ್ದ ಹಣ ನೀಡಲುಸಿಬ್ಬಂದಿ ನಿರಾಕರಿಸಿದರೆಂದು ಕೊಪಗೊಂಡು ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಿದ. ತಕ್ಷಣಎಚ್ಚೆತ್ತ ಸಿಬ್ಬಂದಿ ಮಚ್ಚಿನ ಏಟಿನಿಂದ ಪಾರಾದರು. ಈ ದೃಶ್ಯಾವಳಿ ಬ್ಯಾಂಕಿನಲ್ಲಿರುವ ಸಿಸಿ ಟಿವಿಯಲ್ಲಿ ರೆಕಾರ್ಡ್ ಅಗಿದೆ.