ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣಮೂರ್ತಿ, ಸಿಆರ್ಪಿ ಲೋಕೇಶ್, ಎಸ್ಡಿಎಂಸಿ ಅಧ್ಯಕ್ಷ ಶ್ರೀಧರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ್, ಸದಸ್ಯ ರೂಪಾ ಶ್ರೀನಿವಾಸ್, ಮೋಹನ್, ವೆಂಕಟೇಶ್, ಅನ್ವರ್ ಪಾಷಾ, ಪದ್ಮಾ ಆನಂದ್, ಕೃಷ್ಣಮ್ಮಬಾಬು, ಕಾರ್ಯದರ್ಶಿ ರಮೇಶ್, ಮುಖ್ಯಶಿಕ್ಷಕ ಲಕ್ಷ್ಮಣ್ ಮೂರ್ತಿ, ಸಹಶಿಕ್ಷಕರಾದ ಉಮಾ ಶಂಕರ್, ರಾಮು, ಮುನಿಯಪ್ಪ, ಅಗಸ್ತ್ಯ ಫೌಂಡೇಷನ್ನ ಪದಾಧಿಕಾರಿ ಸತೀಶ್ ಹಾಜರಿದ್ದರು.