ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಂದಾಯ ಪ್ರಕರಣ ಇತ್ಯರ್ಥ: ಮುಂಚೂಣಿಯಲ್ಲಿ ದೊಡ್ಡಬಳ್ಳಾಪುರ

Published : 1 ಜುಲೈ 2024, 8:53 IST
Last Updated : 1 ಜುಲೈ 2024, 8:53 IST
ಫಾಲೋ ಮಾಡಿ
Comments
ಇತ್ಯರ್ಥವಾದ ಪ್ರಕರಣಗಳ ಸಂಖ್ಯೆ ದೇವನಹಳ್ಳಿ; 68 ದೊಡ್ಡಬಳ್ಳಾಪುರ; 633 ಹೊಸಕೋಟೆ; 69 ನೆಲಮಂಗಲ; 547 ಒಟ್ಟು; 1,317
ಪ್ರಶಂಸೆ ಪ್ರಮಾಣಪತ್ರ
ಹಿರಿಯ ನಾಗರಿಕರ ಘೋಷಣಾ ಸಂರಕ್ಷಣಾ ಕಾಯ್ದೆ 2007ರ ಅಡಿ ದಾಖಲಾದ ಪ್ರಕರಣಗಳನ್ನು ಮೂರು ತಿಂಗಳಲ್ಲಿಯೇ ತ್ವರಿತವಾಗಿ 60 ಪ್ರಕರಣಗಳನ್ನು ವಿಲೇವಾರಿ ಮಾಡಿರುವುದಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಸಂದೀಪ್‌ ಸಾಲಿಯಾನ್ ಅವರು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಎಂ.ಶ್ರೀನಿವಾಸ್‌ ಅವರಿಗೆ ಪ್ರಶಂಸನ ಪ್ರಮಾಣ ಪತ್ರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT