ಬುಧವಾರ, 22 ಅಕ್ಟೋಬರ್ 2025
×
ADVERTISEMENT
ADVERTISEMENT

ಹೊಸಕೋಟೆ: ಗುಂಡಿಗಳ ಸಾಮ್ರಾಜ್ಯಕ್ಕೆ ಸಿಗವುದೇ ಮುಕ್ತಿ?

ಹೊಸಕೋಟೆ ನಗರ, ಹೊರವಲಯದ ರಸ್ತೆ ಸಂಚಾರ ದುಸ್ತರ
Published : 22 ಅಕ್ಟೋಬರ್ 2025, 8:10 IST
Last Updated : 22 ಅಕ್ಟೋಬರ್ 2025, 8:10 IST
ಫಾಲೋ ಮಾಡಿ
Comments
ಎಂಟಿಬಿ ಪಾರ್ಕ್ ಬಳಿ ರಸ್ತೆ ಸ್ಥಿತಿ
ಎಂಟಿಬಿ ಪಾರ್ಕ್ ಬಳಿ ರಸ್ತೆ ಸ್ಥಿತಿ
ಹೂಮಂಡಿ ಮಾರುಕಟ್ಟೆ ಬಳಿಯ ರಸ್ತೆ 
ಹೂಮಂಡಿ ಮಾರುಕಟ್ಟೆ ಬಳಿಯ ರಸ್ತೆ 
ಅನ್ನಪೂರ್ಣೇಶ್ವರಿ ನಗರದ ಕಚ್ಚಾ ರಸ್ತೆ 
ಅನ್ನಪೂರ್ಣೇಶ್ವರಿ ನಗರದ ಕಚ್ಚಾ ರಸ್ತೆ 
ಕಾಲ್ಡ್ ವೆಲ್ ಶಾಲೆ ರಸ್ತೆ
ಕಾಲ್ಡ್ ವೆಲ್ ಶಾಲೆ ರಸ್ತೆ
ರಸ್ತೆಗಳು ಡಾಂಬರೇ ಕಂಡಿಲ್ಲ. ಎಷ್ಟೋ ವರ್ಷಗಳಿಂದ ಪರಿಸ್ಥಿತಿ ಹೀಗೆಯೇ ಇದೆ. ಯಾರಿಗೆ ಹೇಳಬೇಕು ಎನ್ನುವುದು ಗೊತ್ತಾಗುತ್ತಿಲ್ಲ.
ಬಾಲರಾಜ್ 29ನೇ ವಾರ್ಡ್ ನಿವಾಸಿ ಕಮ್ಮವಾರಿ ನಗರ
ಬೆಂಗಳೂರು ಸೆರೆಗಿನ ‌ಹೊಸಕೋಟೆ ಇಂದಿಗೂ ಅಭಿವೃದ್ಧಿ ಕಂಡಿಲ್ಲ. ನಗರದ ಕೆಲವು ಓಣಿಗಳು ಇಂದಿಗೂ ಡಾಂಬರ್ ಆಗಲಿ ಸಿಸಿ ರಸ್ತೆಯನ್ನಾಗಲಿ ಕಂಡಿಲ್ಲ
ಮುನಿರಾಜು ಅಂಬೇಡ್ಕರ್ ನಗರ ನಿವಾಸಿ
ಪ್ರತಿಯೊಬ್ಬ ಚುನಾಯಿತ ನಗರಸಭೆ ಸದಸ್ಯರು ನಿಸ್ವಾರ್ಥದಿಂದ ಕೆಲಸ ಮಾಡಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಹದಗೆಟ್ಟ ಕಚ್ಚಾ ರಸ್ತೆಗಳೇ ನಮಗೆ ಗ್ಯಾರಂಟಿಗಳು.
ಆನಂದ್ ಮಿಲನ ಕಲ್ಯಾಣ ಮಂಟಪ ಸಮೀಪ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT