ಜಾತ್ರೆ ಯಶಸ್ವಿ ಹಾಗೂ ಶಾಂತಿ ಸುವ್ಯವ್ಥೆ ಕಾಪಾಡಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಸಭೆಯಲ್ಲಿ ತಿಳಿಸಿರುವ ಕೆಲಸಗಳನ್ನು ಆಯಾ ಇಲಾಖೆಗಳು ನಿಗದಿತ ಅವಧಿಯಲ್ಲಿ ಮಾಡಬೇಕು. ಜಿಲ್ಲಾಧಿಕಾರಿ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು
ಶಶಿಧರ್ ಮಾಡ್ಯಾಳ್ ತಹಶೀಲ್ದಾರ್
ಜಿಲ್ಲಾಧಿಕಾರಿ ಸೂಚನೆಯಂತೆ 80 ಅಡಿ ಮೀರದಂತೆ ಕುರ್ಜು ಕಟ್ಟುತ್ತೇವೆ. ರಸ್ತೆ ಗುಂಡಿ ಮುಚ್ಚಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಬೇಗ ಮಾಡಬೇಕು. 10 ದಿನಗಳ ಮಾತ್ರ ಜಾತ್ರೆಗೆ ಉಳಿದಿದ್ದು ರಸ್ತೆ ಗುಂಡಿಗಳನ್ನು ಮುಚ್ಚಲು ವೇಗ ನೀಡಬೇಕು