ಮಂಗಳವಾರ, 3 ಮಾರ್ಚ್ 2026
×
ADVERTISEMENT

ಹುಸ್ಕೂರು ಜಾತ್ರೆಗೆ ಸಿದ್ಧತೆ: ಇದೇ ಮೊದಲ ಬಾರಿಗೆ ತೇರು ಸದೃಢ ಪ್ರಮಾಣಪತ್ರ

Published : 3 ಮಾರ್ಚ್ 2026, 4:49 IST
Last Updated : 3 ಮಾರ್ಚ್ 2026, 4:49 IST
ADVERTISEMENT
ಫಾಲೋ ಮಾಡಿ
Comments
ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ತೇರುಗಳು 
ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ತೇರುಗಳು 
ಜಾತ್ರೆ ಯಶಸ್ವಿ ಹಾಗೂ ಶಾಂತಿ ಸುವ್ಯವ್ಥೆ ಕಾಪಾಡಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಸಭೆಯಲ್ಲಿ ತಿಳಿಸಿರುವ ಕೆಲಸಗಳನ್ನು ಆಯಾ ಇಲಾಖೆಗಳು ನಿಗದಿತ ಅವಧಿಯಲ್ಲಿ ಮಾಡಬೇಕು. ಜಿಲ್ಲಾಧಿಕಾರಿ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು
ಶಶಿಧರ್ ಮಾಡ್ಯಾಳ್‌ ತಹಶೀಲ್ದಾರ್‌
ಜಿಲ್ಲಾಧಿಕಾರಿ ಸೂಚನೆಯಂತೆ 80 ಅಡಿ ಮೀರದಂತೆ ಕುರ್ಜು ಕಟ್ಟುತ್ತೇವೆ. ರಸ್ತೆ ಗುಂಡಿ ಮುಚ್ಚಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಬೇಗ ಮಾಡಬೇಕು. 10 ದಿನಗಳ ಮಾತ್ರ ಜಾತ್ರೆಗೆ ಉಳಿದಿದ್ದು ರಸ್ತೆ ಗುಂಡಿಗಳನ್ನು ಮುಚ್ಚಲು ವೇಗ ನೀಡಬೇಕು
ಗಟ್ಟಹಳ್ಳಿ ಸೀನಪ್ಪ ಗಟ್ಟಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT