ಶನಿವಾರ, 28 ಫೆಬ್ರುವರಿ 2026
×
ADVERTISEMENT

ನಂದಗುಡಿ | ರಾಜ್ಯೋತ್ಸವ ಪರಿಕಲ್ಪನೆ ಬದಲಾಗಬೇಕು: ಚಂದ್ರಶೇಖರ್ ನಂಗಲಿ

Published : 6 ಜನವರಿ 2026, 5:37 IST
Last Updated : 6 ಜನವರಿ 2026, 5:37 IST
ADVERTISEMENT
ಫಾಲೋ ಮಾಡಿ
Comments
ಮಂದಿರ ಮಸೀದಿ ಚರ್ಚು ಈಗ ಸರ್ಕಾರವನ್ನು ಆಳುವ ಮಟ್ಟಕ್ಕೆ ಬೆಳೆಯುತ್ತಿವೆ. ದೇಶ ಪುನಃ ಮಧ್ಯಕಾಲದ ಅಂಧಕಾರದ ಯುಗಕ್ಕೆ ಮತ್ತೆ ಎಲ್ಲಿ ಮರಳುತ್ತೆವೋ ಎಂಬ ಆತಂಕ ಕಾಡುತ್ತಿದೆ
– ಚಂದ್ರಶೇಖರ್ ನಂಗಲಿ ವಿಮರ್ಶಕ
ಕ್ಯೂಬಾದಂತಹ ಸಣ್ಣ ರಾಷ್ಟ್ರದಲ್ಲಿ ಆರೋಗ್ಯ ವ್ಯವಸ್ಥೆ ಹೇಗಿದೆ ಎಂದರೆ ಪ್ರಧಾನಿ ಹಾಗೂ ಜನಸಾಮಾನ್ಯನಿಗೆ ಒಂದೇ ರೀತಿಯ ವೈದ್ಯಕೀಯ ಚಿಕಿತ್ಸೆ ದೊರೆಯುತ್ತದೆ. ಆದರೆ ಭಾರತದಲ್ಲಿ ಖಾಸಗೀಕರಣಗೊಂಡಿರುವ ವೈದ್ಯಕೀಯ ಕ್ಷೇತ್ರ ಜನಸಾಮಾನ್ಯನಿಗೆ ಒಂದು ರೀತಿ ಚಿಕಿತ್ಸೆ ಹಾಗೂ ಶ್ರೀಮಂತನಿಗೆ ಒಂದು ರೀತಿ ಚಿಕಿತ್ಸೆ ನೀಡುತ್ತದೆ
- ಮುನಿರಾಜು ತಾಲ್ಲೂಕು ದಲಿತ ಹಕ್ಕುಗಳ ಕಾರ್ಯದರ್ಶಿ ಹೊಸಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT